ETV Bharat / bharat

ದಕ್ಷಿಣ ಕಾಶ್ಮೀರದಲ್ಲಿ ಗ್ರೆನೇಡ್​ ದಾಳಿ ನಡೆಸಿದ್ದು ನಾವೇ ಎಂದು ಒಪ್ಪಿಕೊಂಡ ಐಸಿಸ್!​​

author img

By

Published : Apr 8, 2020, 10:32 AM IST

ಮಂಗಳವಾರ ಸಂಜೆ ಸಿಆರ್​ಪಿಎಫ್​​ ಯೋಧರ ಮೇಲೆ ಗುಂಡಿನ ದಾಳಿ ನಡೆದಿದ್ದು, ದಾಳಿ ಮಾಡಿದ್ದು ತಾನೇ ಎಂದು ಇದೀಗ ಐಸಿಸ್​ ಸಂಘಟನೆ ಒಪ್ಪಿಕೊಂಡಿದೆ.

grenade attack
grenade attack

ಶ್ರೀನಗರ: ಕಳೆದೆರಡು ದಿನಗಳ ಹಿಂದೆ ದಕ್ಷಿಣ ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯಲ್ಲಿ ಕಾರ್ಯನಿರತ ಸೈನಿಕರ ಮೇಳೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ ಪರಿಣಾಮ ಸಿಆರ್​ಪಿಎಫ್​ನ ಇಬ್ಬರು ಯೋಧರು ಹುತಾತ್ಮರಾಗಿದ್ದ ಘಟನೆ ನಡೆದಿತ್ತುರು. ಇದೀಗ ಇದರ ಹೊಣೆ ಐಸಿಸ್ ಹೊತ್ತುಕೊಂಡಿದೆ.

ಮಂಗಳವಾರ ಸಂಜೆ ಬಿಜ್ ಬೇಹ್ರಾದ ಗೋರಿವಾನ್ ಚೌಕ್ ಸಮೀಪ ಶಂಕಿತ ಉಗ್ರರು ಗ್ರೆನೇಡ್ ಎಸೆದ ಪರಿಣಾಮ ಹೆಡ್ ಕಾನ್ಸ್​ಟೇಬಲ್​ ಶಿವ್​ಲಾಲ್​ ನೀಟಾಂ ಹುತಾತ್ಮರಾಗಿ, ನೀಟಾಮ್​​ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನ ಆಸ್ಪತ್ರೆಗೆ ದಾಖಸುವ ವೇಳೆ ಹುತಾತ್ಮರಾಗಿದ್ದರು.

ಗ್ರೆನೇಡ್​ ಎಸೆದು ಏಕಾಏಕಿ ಗುಂಡಿನ ದಾಳಿ ನಡೆಸಿದ್ದ ಉಗ್ರರ ಮೇಲೆ ಭಾರತೀಯ ಯೋಧರು ಪ್ರತಿದಾಳಿ ನಡೆಸಿದ್ದರು. ಇದೀಗ ದಾಳಿಯ ಹೊಣೆ ಇಸ್ಲಾಮಿಕ ಉಗ್ರ ಸಂಘಟನೆ ಐಸಿಸ್​ ಹೊತ್ತುಕೊಂಡಿದ್ದು, ದಾಳಿ ನಡೆಸಿದ್ದು ನಾವೇ ಎಂದು ಹೇಳಿದೆ. ಕಳೆದ ಕೆಲ ದಿನಗಳಿಂದ ಕಣಿವೆ ನಾಡಿನಲ್ಲಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿರುವ ಉಗ್ರರ ಮೇಲೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ, ಇಲ್ಲಿಯವರೆಗೆ 10ಕ್ಕೂ ಹೆಚ್ಚು ಉಗ್ರರ ಬಲಿ ಪಡೆದುಕೊಂಡಿದ್ದಾರೆ.

ಶ್ರೀನಗರ: ಕಳೆದೆರಡು ದಿನಗಳ ಹಿಂದೆ ದಕ್ಷಿಣ ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯಲ್ಲಿ ಕಾರ್ಯನಿರತ ಸೈನಿಕರ ಮೇಳೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ ಪರಿಣಾಮ ಸಿಆರ್​ಪಿಎಫ್​ನ ಇಬ್ಬರು ಯೋಧರು ಹುತಾತ್ಮರಾಗಿದ್ದ ಘಟನೆ ನಡೆದಿತ್ತುರು. ಇದೀಗ ಇದರ ಹೊಣೆ ಐಸಿಸ್ ಹೊತ್ತುಕೊಂಡಿದೆ.

ಮಂಗಳವಾರ ಸಂಜೆ ಬಿಜ್ ಬೇಹ್ರಾದ ಗೋರಿವಾನ್ ಚೌಕ್ ಸಮೀಪ ಶಂಕಿತ ಉಗ್ರರು ಗ್ರೆನೇಡ್ ಎಸೆದ ಪರಿಣಾಮ ಹೆಡ್ ಕಾನ್ಸ್​ಟೇಬಲ್​ ಶಿವ್​ಲಾಲ್​ ನೀಟಾಂ ಹುತಾತ್ಮರಾಗಿ, ನೀಟಾಮ್​​ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನ ಆಸ್ಪತ್ರೆಗೆ ದಾಖಸುವ ವೇಳೆ ಹುತಾತ್ಮರಾಗಿದ್ದರು.

ಗ್ರೆನೇಡ್​ ಎಸೆದು ಏಕಾಏಕಿ ಗುಂಡಿನ ದಾಳಿ ನಡೆಸಿದ್ದ ಉಗ್ರರ ಮೇಲೆ ಭಾರತೀಯ ಯೋಧರು ಪ್ರತಿದಾಳಿ ನಡೆಸಿದ್ದರು. ಇದೀಗ ದಾಳಿಯ ಹೊಣೆ ಇಸ್ಲಾಮಿಕ ಉಗ್ರ ಸಂಘಟನೆ ಐಸಿಸ್​ ಹೊತ್ತುಕೊಂಡಿದ್ದು, ದಾಳಿ ನಡೆಸಿದ್ದು ನಾವೇ ಎಂದು ಹೇಳಿದೆ. ಕಳೆದ ಕೆಲ ದಿನಗಳಿಂದ ಕಣಿವೆ ನಾಡಿನಲ್ಲಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿರುವ ಉಗ್ರರ ಮೇಲೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ, ಇಲ್ಲಿಯವರೆಗೆ 10ಕ್ಕೂ ಹೆಚ್ಚು ಉಗ್ರರ ಬಲಿ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.