ETV Bharat / bharat

ನಮ್ದು ಒಳ್ಳೇ ಚಿತ್ರ, ನನ್ನ ಪಾತ್ರವೂ ಚೆನ್ನಾಗಿತ್ತು.. ಟಿ-20 ಸರಣಿ ಗೆಲುವಿನ ಕುರಿತು ಧವನ್‌ ಬಣ್ಣನೆ.. - ಶ್ರೀ ಲಂಕಾ 123 ರನ್‌ಗಳಲ್ಲಿ ಆಲೌಟ್ ಬೆನ್ನಟ್ಟಲು ವಿಫಲ

'ನಾವು ಸರಣಿ ವಶಪಡಿಸಿಕೊಂಡಿದ್ದೇವೆ. ನಾನು ಗಾಯದ ನಂತರ ತಂಡಕ್ಕೆ ಹಿಂತಿರುಗುತ್ತಿದ್ದೇನೆ. ಆದ್ದರಿಂದ ಉತ್ತಮ ಪ್ರದರ್ಶನ ನೀಡಬೇಕಾಗಿತ್ತು. ಪ್ರತಿಯೊಬ್ಬರಿಗೂ ವಿಭಿನ್ನ ಸವಾಲುಗಳಿವೆ ಎಂದು ಧವನ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಶುಕ್ರವಾರ ಇಲ್ಲಿ ಶ್ರೀಲಂಕಾ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಭಾರತ 78 ರನ್‌ಗಳ ಭಾರಿ ಜಯ ಸಾಧಿಸಿತು.

IND vs SL: We dominated the series, says Dhawan
ಭಾರತ ಮತ್ತು ಶ್ರೀಲಂಕಾ ಟಿ-20: ಸರಣಿಯಲ್ಲಿ ನಾವು ಪ್ರಾಬಲ್ಯ ಸಾಧಿಸಿದ್ದೇವೆ ಶಿಖರ್ ಧವನ್
author img

By

Published : Jan 11, 2020, 1:50 PM IST

ಪುಣೆ: ನನ್ನ ಮುಂದೆ ಸವಾಲು ಇತ್ತು. ಹಾಗಾಗಿ ಉತ್ತಮ ಪ್ರದರ್ಶನ ನೀಡಿದ್ದೇನೆ ಎಂದು ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 50 ರನ್ ಗಳಿಸುವ ಮೂಲಕ ಭಾರತ ಜಯಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರಂಭಿಕ ಸ್ಟಾರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಹೇಳಿದರು.

'ನಾವು ಸರಣಿ ವಶಪಡಿಸಿಕೊಂಡಿದ್ದೇವೆ. ನಾನು ಗಾಯದ ನಂತರ ತಂಡಕ್ಕೆ ಹಿಂತಿರುಗುತ್ತಿದ್ದೇನೆ. ಆದ್ದರಿಂದ ಉತ್ತಮ ಪ್ರದರ್ಶನ ನೀಡಬೇಕಾಗಿತ್ತು. ಪ್ರತಿಯೊಬ್ಬರಿಗೂ ವಿಭಿನ್ನ ಸವಾಲುಗಳಿವೆ ಎಂದು ಧವನ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಶುಕ್ರವಾರ ಇಲ್ಲಿ ಶ್ರೀಲಂಕಾ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಭಾರತ 78 ರನ್‌ಗಳ ಭಾರಿ ಜಯ ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 202 ರನ್‌ಗಳ ಬೃಹತ್ ಗುರಿ ದಾಖಲಿಸಿತ್ತು. ಶ್ರೀಲಂಕಾ 123 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಸವಾಲಿನ ಗುರಿ ದಾಖಲಿಸುವಲಲ್ಲಿ ಭಾರತಕ್ಕೆ ತಂಡಕ್ಕೆ ಧವನ್ 52 ನಿರ್ಣಾಯಕ ರನ್ ಗಳಿಸಿದರು. ಶ್ರೀಲಂಕಾ ವಿರುದ್ಧದ 3ನೇ ಟಿ-20 ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಮೂರು ಬದಲಾವಣೆಗಳೊಂದಿಗೆ ಕಣಕಿಳಿದಿತ್ತು. ಟಿ- 20 ವಿಶ್ವಕಪ್ ಹತ್ತಿರವಿರುವುದರಿಂದ ಈ ಸರಣಿಯಲ್ಲಿ ಹೊಸ ಪ್ರಯೋಗಕ್ಕೆ ಪ್ರಯತ್ನಿಸಬಹುದು ಎಂದು ಧವನ್ ಹೇಳಿದರು.

'ಈ ಸರಣಿಯಲ್ಲಿ, ನಾವು ಪ್ರಯೋಗವನ್ನು ಮಾಡಬಹುದು. ಆರಂಭಿಕ ಬ್ಯಾಟ್ಸ್‌ಮನ್‌ಗಳ ಪ್ರಯೋಗ ಮಾಡುವುದರಿಂದ ಟಿ-20 ವಿಶ್ವಕಪ್‌ಗೆ ಸಹಕಾರಿಯಾಗಲಿದೆ' ಎಂದರು. 'ನಾವು ಮೊ

ದಲ ಪಂದ್ಯವನ್ನು ಗೆದ್ದಿದ್ದೇವೆ ಅದು ಆತ್ಮವಿಶ್ವಾಸವನ್ನು ತರುತ್ತದೆ ಮತ್ತು ಅದಕ್ಕಾಗಿಯೇ ನಾವು ಅದನ್ನು ಪ್ರಜ್ಞಾಪೂರ್ವಕವಾಗಿ ಮಾಡುತ್ತಿದ್ದೇವೆ' ಎಂದು ಇದೇ ವೇಳೆ ಧವನ್ ಹೇಳಿದರು.

ಪುಣೆ: ನನ್ನ ಮುಂದೆ ಸವಾಲು ಇತ್ತು. ಹಾಗಾಗಿ ಉತ್ತಮ ಪ್ರದರ್ಶನ ನೀಡಿದ್ದೇನೆ ಎಂದು ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 50 ರನ್ ಗಳಿಸುವ ಮೂಲಕ ಭಾರತ ಜಯಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರಂಭಿಕ ಸ್ಟಾರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಹೇಳಿದರು.

'ನಾವು ಸರಣಿ ವಶಪಡಿಸಿಕೊಂಡಿದ್ದೇವೆ. ನಾನು ಗಾಯದ ನಂತರ ತಂಡಕ್ಕೆ ಹಿಂತಿರುಗುತ್ತಿದ್ದೇನೆ. ಆದ್ದರಿಂದ ಉತ್ತಮ ಪ್ರದರ್ಶನ ನೀಡಬೇಕಾಗಿತ್ತು. ಪ್ರತಿಯೊಬ್ಬರಿಗೂ ವಿಭಿನ್ನ ಸವಾಲುಗಳಿವೆ ಎಂದು ಧವನ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಶುಕ್ರವಾರ ಇಲ್ಲಿ ಶ್ರೀಲಂಕಾ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಭಾರತ 78 ರನ್‌ಗಳ ಭಾರಿ ಜಯ ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 202 ರನ್‌ಗಳ ಬೃಹತ್ ಗುರಿ ದಾಖಲಿಸಿತ್ತು. ಶ್ರೀಲಂಕಾ 123 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಸವಾಲಿನ ಗುರಿ ದಾಖಲಿಸುವಲಲ್ಲಿ ಭಾರತಕ್ಕೆ ತಂಡಕ್ಕೆ ಧವನ್ 52 ನಿರ್ಣಾಯಕ ರನ್ ಗಳಿಸಿದರು. ಶ್ರೀಲಂಕಾ ವಿರುದ್ಧದ 3ನೇ ಟಿ-20 ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಮೂರು ಬದಲಾವಣೆಗಳೊಂದಿಗೆ ಕಣಕಿಳಿದಿತ್ತು. ಟಿ- 20 ವಿಶ್ವಕಪ್ ಹತ್ತಿರವಿರುವುದರಿಂದ ಈ ಸರಣಿಯಲ್ಲಿ ಹೊಸ ಪ್ರಯೋಗಕ್ಕೆ ಪ್ರಯತ್ನಿಸಬಹುದು ಎಂದು ಧವನ್ ಹೇಳಿದರು.

'ಈ ಸರಣಿಯಲ್ಲಿ, ನಾವು ಪ್ರಯೋಗವನ್ನು ಮಾಡಬಹುದು. ಆರಂಭಿಕ ಬ್ಯಾಟ್ಸ್‌ಮನ್‌ಗಳ ಪ್ರಯೋಗ ಮಾಡುವುದರಿಂದ ಟಿ-20 ವಿಶ್ವಕಪ್‌ಗೆ ಸಹಕಾರಿಯಾಗಲಿದೆ' ಎಂದರು. 'ನಾವು ಮೊ

ದಲ ಪಂದ್ಯವನ್ನು ಗೆದ್ದಿದ್ದೇವೆ ಅದು ಆತ್ಮವಿಶ್ವಾಸವನ್ನು ತರುತ್ತದೆ ಮತ್ತು ಅದಕ್ಕಾಗಿಯೇ ನಾವು ಅದನ್ನು ಪ್ರಜ್ಞಾಪೂರ್ವಕವಾಗಿ ಮಾಡುತ್ತಿದ್ದೇವೆ' ಎಂದು ಇದೇ ವೇಳೆ ಧವನ್ ಹೇಳಿದರು.

Intro:Body:



Shikhar Dhawan, Team India, Sri Lanka, IND vs SL

Pune: After winning the three-match T20I series against Sri Lanka, India batsman Shikhar Dhawan said they dominated the series while experimenting with different players and batting order.

"We dominated the series and if I talk about myself, I had a challenge that I am coming back after an injury and I have to perform. Everyone has different challenges. A lot of players coming in, they have their own challenges," Dhawan said in the post-match press conference.

India secured a massive 78-run victory in the third T20I match against Sri Lanka here on Friday and consequently, won the series by 2-0 as the first match was abandoned due to rain.

India, who were asked to bat first, posted a massive 202-run target for Sri Lanka which the visitors failed to chase as they were all out on 123 runs.

Dhawan also played a crucial knock of 52 run to help India post a challenging target.

India made three changes in their squad for the third T20I against Sri Lanka and skipper Virat Kohli batted very low in the order.

Dhawan said they can try out new things in these series as the T20 World Cup is approaching.

"In these series, we can do the experiment and once we know that this thing is clicking, then we go with this pattern. Number one, two or three we know who is going to come. That is why it important to do the experiment and we can take that risk right now," he said.

"We won the first match and today, as a team, we wanted to bat first because we want to refine ourselves more while batting first and winning more games. That brings confidence and that is why we are consciously doing it," Dhawan added.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.