ETV Bharat / bharat

ದಿಟ್ಟ ಪ್ರತ್ಯುತ್ತರ ಸ್ವಾಗತಾರ್ಹ.. ಕೇಂದ್ರದ ಜತೆ ಕಲ್ಲುಬಂಡೆ ರೀತಿ ನಿಲ್ಬೇಕು- ಸಂಸದ ಒವೈಸಿ - Airstrike

ಪುಲ್ವಾಮಾ ದಾಳಿಯಾದ 2-3 ದಿನದಲ್ಲೇ ಭಾರತ ಪ್ರತೀಕಾರ ತೆಗೆದುಕೊಳ್ಳುವ ನಿರೀಕ್ಷೆಯಿತ್ತು. ಆದ್ರೇ, ಕೊನೆಗೂ ಭಾರತ ದಿಟ್ಟ ಪ್ರತ್ಯುತ್ತರ ನೀಡಿದೆ. ನಿಜಕ್ಕೂ ಇದನ್ನ ಹೆಮ್ಮೆಯಿಂದಲೇ ಸ್ವಾಗತಿಸಬೇಕು ಎಐಎಂಐಎಂ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ.

ಕೃಪೆ: Twitter
author img

By

Published : Feb 26, 2019, 6:04 PM IST

ನವದೆಹಲಿಯಲ್ಲಿ ಸುದ್ದಿಸಂಸ್ಥೆಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಗಡಿಭದ್ರತಾ ರೇಖೆಗುಂಟ ವಾಯುಸೇನೆ ಏರ್‌ಸ್ಟ್ರೈಕ್‌ ಮೂಲಕ ಉಗ್ರರ ಅಡಗುತಾಣಗಳನ್ನ ಧ್ವಂಸಗೊಳಿಸಿರುವುದನ್ನ ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲ, ನಾವು ಈಗ ಕೇಂದ್ರ ಸರ್ಕಾರಕ್ಕೆ ಬೆಂಬಲವಾಗಿ ನಿಂತುಕೊಳ್ಳಬೇಕು ಅಂತ ಹೇಳಿದ್ದಾರೆ.

ಉಗ್ರರ ಅಡಗುತಾಣಗಳ ಮೇಲಿನ ಈ ದಾಳಿ ನಾನ್‌ ಮಿಲ್ಟ್ರಿ ಸ್ಕ್ರೈಕ್‌ ಅಂತ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹೇಳಿದ್ದಾರೆ. ಇಂಥ ಒಂದು ಎದೆಗಾರಿಕೆಯ ನಡೆಯನ್ನ ಕೇಂದ್ರ ಸರ್ಕಾರ ಸಾಕಷ್ಟು ಮೊದಲೇ ತೆಗೆದುಕೊಳ್ಳಬೇಕೆಂದು ನಾನು ಬಯಸಿದ್ದೆ. ಆದ್ರೇ, ಕೊನೆಗೂ ದೇಶದ ಒಳಿಗಾಗಿ ತೆಗೆದುಕೊಂಡ ಈ ನಿರ್ಧಾರಕ್ಕೆ ಮೆಚ್ಚಬೇಕು. ಇದಾದ ಬಳಿಕ ಮೌಲಾನಾ ಮಸೂದ್‌ ಅಜರ್‌ ಮತ್ತು ಹಫೀಸ್‌ ಸಯೀದ್‌ನ ಕೂಡ ಇದೇ ರೀತಿ ಕೇಂದ್ರ ಸರ್ಕಾರ ಮಟ್ಟ ಹಾಕುತ್ತೆ ಅನ್ನೋ ವಿಶ್ವಾಸ ನನ್ನದಾಗಿದೆ ಅಂತ ಒವೈಸಿ ಹೇಳಿದ್ದಾರೆ.

ನವದೆಹಲಿಯಲ್ಲಿ ಸುದ್ದಿಸಂಸ್ಥೆಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಗಡಿಭದ್ರತಾ ರೇಖೆಗುಂಟ ವಾಯುಸೇನೆ ಏರ್‌ಸ್ಟ್ರೈಕ್‌ ಮೂಲಕ ಉಗ್ರರ ಅಡಗುತಾಣಗಳನ್ನ ಧ್ವಂಸಗೊಳಿಸಿರುವುದನ್ನ ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲ, ನಾವು ಈಗ ಕೇಂದ್ರ ಸರ್ಕಾರಕ್ಕೆ ಬೆಂಬಲವಾಗಿ ನಿಂತುಕೊಳ್ಳಬೇಕು ಅಂತ ಹೇಳಿದ್ದಾರೆ.

ಉಗ್ರರ ಅಡಗುತಾಣಗಳ ಮೇಲಿನ ಈ ದಾಳಿ ನಾನ್‌ ಮಿಲ್ಟ್ರಿ ಸ್ಕ್ರೈಕ್‌ ಅಂತ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹೇಳಿದ್ದಾರೆ. ಇಂಥ ಒಂದು ಎದೆಗಾರಿಕೆಯ ನಡೆಯನ್ನ ಕೇಂದ್ರ ಸರ್ಕಾರ ಸಾಕಷ್ಟು ಮೊದಲೇ ತೆಗೆದುಕೊಳ್ಳಬೇಕೆಂದು ನಾನು ಬಯಸಿದ್ದೆ. ಆದ್ರೇ, ಕೊನೆಗೂ ದೇಶದ ಒಳಿಗಾಗಿ ತೆಗೆದುಕೊಂಡ ಈ ನಿರ್ಧಾರಕ್ಕೆ ಮೆಚ್ಚಬೇಕು. ಇದಾದ ಬಳಿಕ ಮೌಲಾನಾ ಮಸೂದ್‌ ಅಜರ್‌ ಮತ್ತು ಹಫೀಸ್‌ ಸಯೀದ್‌ನ ಕೂಡ ಇದೇ ರೀತಿ ಕೇಂದ್ರ ಸರ್ಕಾರ ಮಟ್ಟ ಹಾಕುತ್ತೆ ಅನ್ನೋ ವಿಶ್ವಾಸ ನನ್ನದಾಗಿದೆ ಅಂತ ಒವೈಸಿ ಹೇಳಿದ್ದಾರೆ.

Intro:Body:

Assaduddin Owaisi praises central govt on Airstrike
kannada newspaper, kannada news, etv bharat, ಪ್ರತ್ಯುತ್ತರ ಸ್ವಾಗತಾರ್ಹ, ಕೇಂದ್ರದ ಜತೆ ಕಲ್ಲುಬಂಡೆ, ರೀತಿ ನಿಲ್ಬೇಕು, ಸಂಸದ ಒವೈಸಿ, Assaduddin Owaisi praises, central govt, Airstrike,
ದಿಟ್ಟ ಪ್ರತ್ಯುತ್ತರ ಸ್ವಾಗತಾರ್ಹ.. ಕೇಂದ್ರದ ಜತೆ ಕಲ್ಲುಬಂಡೆ ರೀತಿ ನಿಲ್ಬೇಕು- ಸಂಸದ ಒವೈಸಿ 

ನವದೆಹಲಿ : ಪುಲ್ವಾಮಾ ದಾಳಿಯಾದ 2-3 ದಿನದಲ್ಲೇ ಭಾರತ ಪ್ರತೀಕಾರ ತೆಗೆದುಕೊಳ್ಳುವ ನಿರೀಕ್ಷೆಯಿತ್ತು. ಆದ್ರೇ, ಕೊನೆಗೂ ಭಾರತ ದಿಟ್ಟ ಪ್ರತ್ಯುತ್ತರ ನೀಡಿದೆ. ನಿಜಕ್ಕೂ ಇದನ್ನ ಹೆಮ್ಮೆಯಿಂದಲೇ ಸ್ವಾಗತಿಸಬೇಕು ಎಐಎಂಐಎಂ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ.

ನವದೆಹಲಿಯಲ್ಲಿ ಸುದ್ದಿಸಂಸ್ಥೆಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಗಡಿಭದ್ರತಾ ರೇಖೆಗುಂಟ ವಾಯುಸೇನೆ ಏರ್‌ಸ್ಟ್ರೈಕ್‌ ಮೂಲಕ ಉಗ್ರರ ಅಡಗುತಾಣಗಳನ್ನ ಧ್ವಂಸಗೊಳಿಸಿರುವುದನ್ನ ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲ, ನಾವು ಈಗ ಕೇಂದ್ರ ಸರ್ಕಾರಕ್ಕೆ ಬೆಂಬಲವಾಗಿ ನಿಂತುಕೊಳ್ಳಬೇಕು ಅಂತ ಹೇಳಿದ್ದಾರೆ.

ಉಗ್ರರ ಅಡಗುತಾಣಗಳ ಮೇಲಿನ ಈ ದಾಳಿ ನಾನ್‌ ಮಿಲ್ಟ್ರಿ ಸ್ಕ್ರೈಕ್‌ ಅಂತ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹೇಳಿದ್ದಾರೆ. ಇಂಥ ಒಂದು ಎದೆಗಾರಿಕೆಯ ನಡೆಯನ್ನ ಕೇಂದ್ರ ಸರ್ಕಾರ ಸಾಕಷ್ಟು ಮೊದಲೇ ತೆಗೆದುಕೊಳ್ಳಬೇಕೆಂದು ನಾನು ಬಯಸಿದ್ದೆ. ಆದ್ರೇ, ಕೊನೆಗೂ ದೇಶದ ಒಳಿಗಾಗಿ ತೆಗೆದುಕೊಂಡ ಈ ನಿರ್ಧಾರಕ್ಕೆ ಮೆಚ್ಚಬೇಕು. ಇದಾದ ಬಳಿಕ ಮೌಲಾನಾ ಮಸೂದ್‌ ಅಜರ್‌ ಮತ್ತು ಹಫೀಸ್‌ ಸಯೀದ್‌ನ ಕೂಡ ಇದೇ ರೀತಿ ಕೇಂದ್ರ ಸರ್ಕಾರ ಮಟ್ಟ ಹಾಕುತ್ತೆ ಅನ್ನೋ ವಿಶ್ವಾಸ ನನ್ನದಾಗಿದೆ ಅಂತ ಒವೈಸಿ ಹೇಳಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.