ETV Bharat / bharat

ಪುಷ್ಕರ್​ ಫ್ಲವರ್​ ಭೀ ಹೈ, ಫೈರ್​ ಭೀ ಹೈ.. ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ರಿಂದ ಪುಷ್ಪ ಸಿನಿಮಾ ಡೈಲಾಗ್​ - Pushkar flower bhi hai fire bhi hai

ಕಾಂಗ್ರೆಸ್‌ಗೆ ನಾಯಕರಾಗಲಿ, ಉದ್ದೇಶ ಅಥವಾ ಘೋಷಣೆ ಎಂಬುದೇ ಇಲ್ಲ. ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ. ಉತ್ತರಾಖಂಡ ರಾಜ್ಯವನ್ನೂ ಬರ್ಬಾದ್​ ಮಾಡಿದೆ. ಇನ್ನುಮುಂದೆ ಲೂಟಿಕೋರರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಕಾಂಗ್ರೆಸ್​ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದರು..

rajnath
ರಾಜನಾಥ್​ ಸಿಂಗ್​
author img

By

Published : Feb 8, 2022, 10:20 PM IST

Updated : Feb 8, 2022, 10:38 PM IST

ಉತ್ತರಾಖಂಡ : 'ಪುಷ್ಕರ್​ ಫ್ಲವರ್​ ಬೀ ಹೈ, ಫೈರ್​ ಬಿ ಹೈ'.. ಇದು ಓದಿದಾಕ್ಷಣ ಏನೋ ತಪ್ಪಿದೆ ಅನ್ನಿಸಿರಬೇಕಲ್ಲವೇ?.. ನೀವು ಓದಿದ್ದು ಸರಿಯಾಗಿಯೇ ಇದೆ. ಇದು ತೆಲುಗಿನ ಪುಷ್ಪ ಸಿನಿಮಾದ ಡೈಲಾಗ್​. ಆದರೆ, ಸ್ವಲ್ಪ ಬದಲಾವಣೆ ಅಷ್ಟೇ. 'ಪುಷ್ಪ' ಜಾಗದಲ್ಲಿ 'ಪುಷ್ಕರ್​' ಬಂದಿದ್ದಾರೆ.

ಉತ್ತರಾಖಂಡದ ಚುನಾವಣಾ ಪ್ರಚಾರದ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಪುಷ್ಕರ್​ ಸಿಂಗ್​ ಧಾಮ್ನಿ ಅವರ ಪರವಾಗಿ ಮತಪ್ರಚಾರ ಮಾಡುವ ವೇಳೆ ಪುಷ್ಪ ಸಿನಿಮಾದ ಡೈಲಾಗ್​ ಹೊಡೆದಿದ್ದಾರೆ.

  • गंगोलीहाट, उत्तराखंड में चुनावी जनसभा को सम्बोधित कर रहा हूँ https://t.co/uL1V0iey4c

    — Rajnath Singh (@rajnathsingh) February 8, 2022 " class="align-text-top noRightClick twitterSection" data=" ">

ನಮ್ಮ ಸಿಎಂ ಅಭ್ಯರ್ಥಿ ಪುಷ್ಕರ್​ ಸಿಂಗ್​ ಧಾಮ್ನಿ ಅವರನ್ನು ಕಾಂಗ್ರೆಸ್​ ಪುಷ್ಪ(ಹೂವು) ಎಂದು ಭಾವಿಸಿದೆ. ಅವರು ಹೂವು ಹೌದು ಫೈರ್​(ಬೆಂಕಿ) ಕೂಡ ಹೌದು. ಈ ಪುಷ್ಕರ್​ ಅವರ ಓಟವನ್ನು ನಿಲ್ಲಿಸಲಾಗಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ಗೆ ನಾಯಕರಾಗಲಿ, ಉದ್ದೇಶ ಅಥವಾ ಘೋಷಣೆ ಎಂಬುದೇ ಇಲ್ಲ. ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ. ಉತ್ತರಾಖಂಡ ರಾಜ್ಯವನ್ನೂ ಬರ್ಬಾದ್​ ಮಾಡಿದೆ. ಇನ್ನುಮುಂದೆ ಲೂಟಿಕೋರರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಕಾಂಗ್ರೆಸ್​ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದರು.

ಓದಿ: ರಾಜ್ಯದಲ್ಲಿ ಶಾಂತಿ-ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಸಿಎಂ ಮತ್ತೊಮ್ಮೆ ಮನವಿ

ಉತ್ತರಾಖಂಡ : 'ಪುಷ್ಕರ್​ ಫ್ಲವರ್​ ಬೀ ಹೈ, ಫೈರ್​ ಬಿ ಹೈ'.. ಇದು ಓದಿದಾಕ್ಷಣ ಏನೋ ತಪ್ಪಿದೆ ಅನ್ನಿಸಿರಬೇಕಲ್ಲವೇ?.. ನೀವು ಓದಿದ್ದು ಸರಿಯಾಗಿಯೇ ಇದೆ. ಇದು ತೆಲುಗಿನ ಪುಷ್ಪ ಸಿನಿಮಾದ ಡೈಲಾಗ್​. ಆದರೆ, ಸ್ವಲ್ಪ ಬದಲಾವಣೆ ಅಷ್ಟೇ. 'ಪುಷ್ಪ' ಜಾಗದಲ್ಲಿ 'ಪುಷ್ಕರ್​' ಬಂದಿದ್ದಾರೆ.

ಉತ್ತರಾಖಂಡದ ಚುನಾವಣಾ ಪ್ರಚಾರದ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಪುಷ್ಕರ್​ ಸಿಂಗ್​ ಧಾಮ್ನಿ ಅವರ ಪರವಾಗಿ ಮತಪ್ರಚಾರ ಮಾಡುವ ವೇಳೆ ಪುಷ್ಪ ಸಿನಿಮಾದ ಡೈಲಾಗ್​ ಹೊಡೆದಿದ್ದಾರೆ.

  • गंगोलीहाट, उत्तराखंड में चुनावी जनसभा को सम्बोधित कर रहा हूँ https://t.co/uL1V0iey4c

    — Rajnath Singh (@rajnathsingh) February 8, 2022 " class="align-text-top noRightClick twitterSection" data=" ">

ನಮ್ಮ ಸಿಎಂ ಅಭ್ಯರ್ಥಿ ಪುಷ್ಕರ್​ ಸಿಂಗ್​ ಧಾಮ್ನಿ ಅವರನ್ನು ಕಾಂಗ್ರೆಸ್​ ಪುಷ್ಪ(ಹೂವು) ಎಂದು ಭಾವಿಸಿದೆ. ಅವರು ಹೂವು ಹೌದು ಫೈರ್​(ಬೆಂಕಿ) ಕೂಡ ಹೌದು. ಈ ಪುಷ್ಕರ್​ ಅವರ ಓಟವನ್ನು ನಿಲ್ಲಿಸಲಾಗಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ಗೆ ನಾಯಕರಾಗಲಿ, ಉದ್ದೇಶ ಅಥವಾ ಘೋಷಣೆ ಎಂಬುದೇ ಇಲ್ಲ. ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ. ಉತ್ತರಾಖಂಡ ರಾಜ್ಯವನ್ನೂ ಬರ್ಬಾದ್​ ಮಾಡಿದೆ. ಇನ್ನುಮುಂದೆ ಲೂಟಿಕೋರರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಕಾಂಗ್ರೆಸ್​ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದರು.

ಓದಿ: ರಾಜ್ಯದಲ್ಲಿ ಶಾಂತಿ-ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಸಿಎಂ ಮತ್ತೊಮ್ಮೆ ಮನವಿ

Last Updated : Feb 8, 2022, 10:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.