ETV Bharat / bharat

ಕ್ಯಾನ್ಸರ್​ನಿಂದ ಬಳಲುತ್ತಿರುವ ಬಾಲಕನ ಬಯಕೆ ಈಡೇರಿಸಿದ ಎಸ್​​ಪಿ

ಗುಂಟೂರು ಅರ್ಬನ್ ಎಸ್ಪಿ ಆರ್.ಎನ್. ಅಮ್ಮಿರಡ್ಡಿ ಅವರು ಕ್ಯಾನ್ಸರ್​ನಿಂದ ಬಳಲುತ್ತಿರುವ ಶೇಖ್​ ರೆಹಾಲ್​​ ಎಂಬ ಬಾಲಕನನ್ನು ತನ್ನ ಕುರ್ಚಿಯಲ್ಲಿ ಕೂರಿಸಿ ಆತನ ಆಸೆ ಈಡೇರಿಸಿದ್ದಾರೆ.

author img

By

Published : Mar 4, 2021, 3:37 PM IST

A boy suffering from cancer.. fulfilled his dream by sitting in SP's chair
ಕ್ಯಾನ್ಸರ್​ನಿಂದ ಬಳಲುತ್ತಿರುವ ಬಾಲಕನ ಬಯಕೆ ಈಡೇರಿಸಿದ ಎಸ್​​ಪಿ

ಗುಂಟೂರು (ಆಂಧ್ರಪ್ರದೇಶ): ಕ್ಯಾನ್ಸರ್​ನಿಂದ ಬಳಲುತ್ತಿರುವ ಶೇಖ್​ ರೆಹಾಲ್​​ ಎಂಬ ಬಾಲಕನ ಪೊಲೀಸ್ ಆಗಬೇಕೆನ್ನುವ ಇಚ್ಛೆಯನ್ನು ಗುಂಟೂರು ಅರ್ಬನ್ ಎಸ್ಪಿ ಆರ್.ಎನ್. ಅಮ್ಮಿರಡ್ಡಿ ಈಡೇರಿಸಿದ್ದಾರೆ.

A boy suffering from cancer.. fulfilled his dream by sitting in SP's chair
ಬಾಲಕನ ಆರೋಗ್ಯ ವಿಚಾರಿಸಿದ ಎಸ್​ಪಿ

ಕ್ಯಾನ್ಸರ್​ನಿಂದ ಬಳಲುತ್ತಿರುವ ಆ ಬಾಲಕನನ್ನು ತನ್ನ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿ ಬಾಲಕನ ಆಸೆ ಈಡೇರಿಸಿದ್ದಾರೆ. ಬಾಲಕನನ್ನು ಆತ್ಮೀಯವಾಗಿ ಸ್ವಾಗತಿಸಿ ಆತನ ಕುರಿತು ವಿಚಾರಿಸಿದ್ದಾರೆ.

ಓದಿ: ಈ ಭಿಕ್ಷುಕ ಕೋಟ್ಯಧಿಪತಿಯಂತೆ.. ಹಾಗಾದ್ರೆ ಭಿಕ್ಷೆ ಬೇಡಿದ್ಯಾಕೆ?

ಶೇಖ್​ ರೆಹಾಲ್​ನ ಪೋಷಕರಾದ ನೋಯೆಲ್ ಚಂದ್ ಮತ್ತು ಬೀಬಿ ನೂರ್​ಜಹಾನ್ ತಮ್ಮ ಮಗುವಿನ ಆಕಾಂಕ್ಷೆಯನ್ನು ಪೂರೈಸಿದ್ದಕ್ಕಾಗಿ ಗುಂಟೂರು ಅರ್ಬನ್ ಎಸ್ಪಿಗೆ ಧನ್ಯವಾದ ಅರ್ಪಿಸಿದರು.

ಗುಂಟೂರು (ಆಂಧ್ರಪ್ರದೇಶ): ಕ್ಯಾನ್ಸರ್​ನಿಂದ ಬಳಲುತ್ತಿರುವ ಶೇಖ್​ ರೆಹಾಲ್​​ ಎಂಬ ಬಾಲಕನ ಪೊಲೀಸ್ ಆಗಬೇಕೆನ್ನುವ ಇಚ್ಛೆಯನ್ನು ಗುಂಟೂರು ಅರ್ಬನ್ ಎಸ್ಪಿ ಆರ್.ಎನ್. ಅಮ್ಮಿರಡ್ಡಿ ಈಡೇರಿಸಿದ್ದಾರೆ.

A boy suffering from cancer.. fulfilled his dream by sitting in SP's chair
ಬಾಲಕನ ಆರೋಗ್ಯ ವಿಚಾರಿಸಿದ ಎಸ್​ಪಿ

ಕ್ಯಾನ್ಸರ್​ನಿಂದ ಬಳಲುತ್ತಿರುವ ಆ ಬಾಲಕನನ್ನು ತನ್ನ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿ ಬಾಲಕನ ಆಸೆ ಈಡೇರಿಸಿದ್ದಾರೆ. ಬಾಲಕನನ್ನು ಆತ್ಮೀಯವಾಗಿ ಸ್ವಾಗತಿಸಿ ಆತನ ಕುರಿತು ವಿಚಾರಿಸಿದ್ದಾರೆ.

ಓದಿ: ಈ ಭಿಕ್ಷುಕ ಕೋಟ್ಯಧಿಪತಿಯಂತೆ.. ಹಾಗಾದ್ರೆ ಭಿಕ್ಷೆ ಬೇಡಿದ್ಯಾಕೆ?

ಶೇಖ್​ ರೆಹಾಲ್​ನ ಪೋಷಕರಾದ ನೋಯೆಲ್ ಚಂದ್ ಮತ್ತು ಬೀಬಿ ನೂರ್​ಜಹಾನ್ ತಮ್ಮ ಮಗುವಿನ ಆಕಾಂಕ್ಷೆಯನ್ನು ಪೂರೈಸಿದ್ದಕ್ಕಾಗಿ ಗುಂಟೂರು ಅರ್ಬನ್ ಎಸ್ಪಿಗೆ ಧನ್ಯವಾದ ಅರ್ಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.