ಕರ್ನಾಟಕ

karnataka

ತೆಂಗು ಬೆಳೆಗಾರರಿಗೆ ಸಿಹಿ, ಕೈಗಾರಿಕಾ ವಲಯಕ್ಕೆ ಕಹಿ... ಬಜೆಟ್​ ಬಗ್ಗೆ ತುಮಕೂರು ಜನರ ಅಭಿಪ್ರಾಯ

By

Published : Mar 5, 2020, 8:35 PM IST

ತುಮಕೂರು ಜಿಲ್ಲೆಯ ತೆಂಗು ಬೆಳೆಗಾರರು ನಿರೀಕ್ಷಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಂಡಿಸಿದ ಬಜೆಟ್​ನಲ್ಲಿ ಜಿಲ್ಲೆಯ ತಿಪಟೂರಿನಲ್ಲಿ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸುವ ಪ್ರಸ್ತಾಪ ಮಾಡಿರುವುದು ತೆಂಗು ಬೆಳೆಗಾರರಿಗೆ ಸಂತಸ ತರಿಸಿದೆ. ಆದರೆ ಜಿಲ್ಲೆಯ ಕೈಗಾರಿಕಾ ವಲಯಕ್ಕೆ ನಿರೀಕ್ಷಿಸಿದಂತೆ ರಸ್ತೆ ಸಂಪರ್ಕ ವ್ಯವಸ್ಥೆಯ ಕುರಿತು ಯಾವುದೇ ಪ್ರಸ್ತಾಪ ಮಾಡದಿರುವುದು ಕೈಗಾರಿಕೋದ್ಯಮಿಗಳಿಗೆ ನಿರಾಸೆ ತಂದಿದೆ.

ABOUT THE AUTHOR

...view details