ಕರ್ನಾಟಕ

karnataka

ತೋರಾ ಭೂ ಕುಸಿತ ಪ್ರಕರಣ.. ಹಾನಿಯಾಗಿದ್ದ ಪ್ರದೇಶಗಳೇ ಸರ್ವೆಯಿಂದ ಮಾಯ..!

By

Published : Oct 22, 2019, 9:40 PM IST

Published : Oct 22, 2019, 9:40 PM IST

ಅದು ಭಾರಿ ಮಳೆಗೆ ಅಕ್ಷರಶಃ ನಲುಗಿದ ಪ್ರದೇಶ. ಅಲ್ಲಿ ನಡೆದ ಅನಾಹುತ ಇಡೀ ರಾಜ್ಯಕ್ಕೆ ತಿಳಿದಿರೋ ವಿಚಾರ. ತೋರಾ ಗ್ರಾಮದ ಕರಾಳ ಛಾಯೆ ಮಾಸುವ ಮುನ್ನವೇ ಇಲ್ಲಿನ ಜನರಿಗೆ ಆತಂಕ ಎದುರಾಗಿದೆ. ಅಧಿಕಾರಿಗಳು ಮಾಡಿದ ಬೇಕಾ ಬಿಟ್ಟಿ ಸರ್ವೆಯಿಂದ ಹಾನಿಗೊಳಗಾದ ಪ್ರದೇಶಗಳೇ ಪ್ರವಾಹ ಪೀಡಿತ ಪ್ರದೇಶಗಳ ಪಟ್ಟಿಯಿಂದ ನಾಪತ್ತೆಯಾಗಿವೆ. ಇದ್ರಿಂದ ನೂರಾರು ಎಕರೆ ಜಮೀನು, ಮನೆ ಕಳೆದುಕೊಂಡ ಜನರು ಪರಿಹಾರ ಸಿಗೋದಿಲ್ಲ ಅನ್ನೋ ಆತಂಕಕ್ಕೆ ಒಳಗಾಗಿದ್ದಾರೆ.

ABOUT THE AUTHOR

...view details