ಕರ್ನಾಟಕ

karnataka

By

Published : Nov 1, 2019, 5:13 PM IST

ETV Bharat / videos

ಟಿಪ್ಪು ಸುಲ್ತಾನ್ ವಿವಾದ: ಸರ್ಕಾರದ ನಿರ್ಧಾರಕ್ಕೆ ಹೆಚ್. ವಿಶ್ವನಾಥ್ ಆಕ್ಷೇಪ

ಮೈಸೂರು: ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ಅವರ ಇತಿಹಾಸ ಕೈಬಿಡಬೇಕೆಂಬ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹಲವು ಮುಖಂಡರು ಧ್ವನಿಗೂಡಿಸಿದರೆ. ಈ ಬಗ್ಗೆ ಮಾತನಾಡಿರುವ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಅವರು ಇತಿಹಾಸದಲ್ಲಿ ನಾಯಕ-ಖಳನಾಯಕ ಇರುತ್ತಾರೆ. ಆದರೆ ಅದರ ಬಗ್ಗೆ ಪರಾಮರ್ಶೆ ಮಾಡಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ಟಿಪ್ಪು ಸುಲ್ತಾನ್ ಎಂದೆಂದಿಗೂ ಮೈಸೂರು ಹುಲಿ ಎಂದು ಬಣ್ಣಿಸಿದ್ದಾರೆ. ಟಿಪ್ಪು ಸುಲ್ತಾನ್​ ಶೃಂಗೇರಿ, ದೇವನಹಳ್ಳಿ, ನಂಜನಗೂಡು ದೇವಾಲಯ ಸೇರಿದಂತೆ ಹಲವು ದೇವಾಲಯಗಳಿಗೆ ಒಳ್ಳೆಯ ಕೆಲಸ ಮಾಡಿರುವ ಬಗ್ಗೆ ಇತಿಹಾಸದಲ್ಲಿದೆ. ಈ ಕುರಿತು ಚರ್ಚೆ ನಡೆದು ಸರ್ಕಾರ ಒಳ್ಳೆಯ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ABOUT THE AUTHOR

...view details