ಕರ್ನಾಟಕ

karnataka

By

Published : Jun 24, 2020, 11:07 PM IST

ETV Bharat / videos

ಹೆದ್ದಾರಿಯಂಚಿನ ಗುಡ್ಡಗಳು ಕುಸಿತ.. ನಿತ್ಯ ಸಂಚರಿಸೊ ವಾಹನ ಸವಾರರಿಗೆ ಪ್ರಾಣ ಭೀತಿ

ಕಾರವಾರ: ಮಳೆಗಾಲ ಬಂತು ಅಂದ್ರೆ ಸಾಕು ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜೀವದ ಹಂಗು ತೊರೆದು ಓಡಾಡಬೇಕು. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆ ಜೋರಾಗುತ್ತಿದ್ದಂತೆ ಹೆದ್ದಾರಿಯಂಚಿನ ಗುಡ್ಡಗಳು ಕುಸಿಯಲಾರಂಭಿಸಿದ್ದು, ಇದೀಗ ನಿತ್ಯ ಸಂಚರಿಸೊ ವಾಹನ ಸವಾರರಿಗೆ ಪ್ರಾಣ ಭೀತಿ ಕಾಡತೊಡಗಿದೆ.

ABOUT THE AUTHOR

...view details