ಕರ್ನಾಟಕ

karnataka

ETV Bharat / videos

ಮಳೆರಾಯನನ್ನು ಓಲೈಸಿಕೊಳ್ಳಲು ಚಿಣ್ಣರ ಅರೆಬೆತ್ತಲೆ ಸೇವೆ!

By

Published : Jun 6, 2019, 10:52 PM IST

ಮಳೆಗಾಲ ಆರಂಭವಾಗಿದ್ದರೂ ದಾವಣಗೆರೆ ಜಿಲ್ಲೆಯ ಹಲವೆಡೆ ಮಾತ್ರ ಮಳೆರಾಯ ಮುನಿಸಿಕೊಂಡಿದ್ದಾನೆ.ಮಳೆರಾಯನನ್ನು ಓಲೈಸಿಕೊಳ್ಳಲು ಮಕ್ಕಳು ಅರೆಬೆತ್ತಲಾಗಿ ವಿಶೇಷ ಪೂಜೆ ನಡೆಸಿದ್ದಾರೆ.

ABOUT THE AUTHOR

...view details