ಕರ್ನಾಟಕ

karnataka

By

Published : Nov 1, 2019, 10:55 PM IST

ETV Bharat / videos

ರಾಜ್ಯೋತ್ಸವ ಸಂಭ್ರಮದಂದೇ ಸಾವಿನ ಕದ ತಟ್ಟಿದ ಸಹೋದರಿಯರು; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಸಾವು ಯಾರಿಗೆ ಹೇಗೆ ಬರುತ್ತೆ ಅಂತ ಗೊತ್ತೇ ಆಗೋದಿಲ್ಲ. ಕೆಲವೊಮ್ಮೆ ಯಮರಾಯ ಯಾರನ್ನೂ ಲೆಕ್ಕಿಸದೆ ತನ್ನ ಅಟ್ಟಹಾಸ ಮೆರೆದು ಬಿಡ್ತಾನೆ. ಇದಕ್ಕೆ ನಿದರ್ಶನ ಕೋಲಾರ ತಾಲೂಕಿನ ವೆಲಗಲಬುರ್ರೆ ಗ್ರಾಮದಲ್ಲಿ ನಡೆದ ಈ ದುರ್ಘಟನೆ.

ABOUT THE AUTHOR

...view details