ಕರ್ನಾಟಕ

karnataka

By

Published : Jan 15, 2020, 1:34 PM IST

ETV Bharat / videos

ನೆರೆ ಸಂತ್ರಸ್ತ ರೈತರಿಗೆ ಶಾಕ್ ಮೇಲೆ ಶಾಕ್: ಅನ್ನದಾತನಿಗೀಗ ಅಧಿಕಾರಿಗಳ ಕಾಟ

ಆ ಭಾಗದ ಜನರು ಈಗಾಗಲೇ ಪ್ರವಾಹಕ್ಕೆ ತತ್ತರಿಸಿದ್ದು, ಬದುಕು ಕಟ್ಟಿಕೊಳ್ಳೋಕೆ ಪರದಾಡ್ತಿದ್ರು. ಇದೇ ಸಮಯದಲ್ಲಿ ಬ್ಯಾಂಕ್​​​​​ಗಳು ನೋಟಿಸ್​ ನೀಡಿರೋದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ABOUT THE AUTHOR

...view details