ಕರ್ನಾಟಕ

karnataka

By

Published : Feb 26, 2020, 9:44 AM IST

ETV Bharat / videos

ಅವರ್ಸಾ ಗ್ರಾಮಸ್ಥರ ನೆಮ್ಮದಿ ಕಸಿದುಕೊಂಡ ರಸ್ತೆ... ಕಾರಣ ಏನು?

ಸಾಮಾನ್ಯವಾಗಿ ಮೂಲಸೌಕರ್ಯಗಳನ್ನು ಒದಗಿಸಬೇಕೆಂದು ಜನತೆ ಹೋರಾಟ ಮಾಡೋದನ್ನು ಕೇಳಿದ್ದೇವೆ. ದಿನನಿತ್ಯ ಒಂದಲ್ಲಾ ಒಂದು ಪ್ರದೇಶದಿಂದ ಮೂಲಸೌಕರ್ಯ ಒದಗಿಸಿಕೊಡಿ ಅಂತ ಕೂಗು ಕೇಳಿಬರುತ್ತದೆ. ಕೆಲವು ಗ್ರಾಮಗಳಿಗೆ ಸರಿಯಾದ ರಸ್ತೆ ಇಲ್ಲದೆ ಜನ ಪರದಾಡುತ್ತಾರೆ. ಆದರೆ ಇಲ್ಲೊಂದು ಗ್ರಾಮದಲ್ಲಿ ರಸ್ತೆ ನಿರ್ಮಾಣ ಮಾಡಿರೋದೇ ಸಮಸ್ಯೆಯಾಗಿ ಪರಿಣಮಿಸಿದೆ.

For All Latest Updates

ABOUT THE AUTHOR

...view details