ಕರ್ನಾಟಕ

karnataka

By

Published : Jan 5, 2020, 7:30 PM IST

ETV Bharat / videos

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಅರಿವು ಮೂಡಿಸಿದ ಸಂಸದ ಭಗವಂತ ಖೂಬಾ

ಬೀದರ್: ನಗರದ ಅಬ್ದುಲ್ ಫಯಾಜ್ ದರ್ಗಾ, ಶಹಗಂಜ್, ನಯಾಕಮಾನ್, ಚೌಬಾರ ಭಾಗದಲ್ಲಿ ಸಂಚರಿಸಿದ ಬಿಜೆಪಿ ಸಂಸದ ಭಗವಂತ ಖೂಬಾ, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮುಸ್ಲಿಂ ಬಾಂಧವರು ಹೆದರುವ ಅಗತ್ಯವಿಲ್ಲ. ಇದು ಪೌರತ್ವ ನೀಡುವ ಕಾಯ್ದೆಯಾಗಿದ್ದು, ದೇಶದ ಆಂತರಿಕ ಭದ್ರತೆ ಹಿನ್ನೆಲೆಯಲ್ಲಿ ಅವಶ್ಯಕತೆಯಾಗಿದೆ ಎಂದು ವಿವರಿಸಿದರು.

ABOUT THE AUTHOR

...view details