ಕರ್ನಾಟಕ

karnataka

ಬೀದರ್: ಹಿರಿಯ ಸಾಹಿತಿಗಳಿಗೆ ಕಿಟ್ ವಿತರಿಸಿದ ಸಚಿವ ಪ್ರಭು ಚವ್ಹಾಣ್​​

By

Published : Jun 27, 2020, 5:27 PM IST

ಬೀದರ್: ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಹಿರಿಯ ಸಾಹಿತಿಗಳಿಗೆ ಸ್ಯಾನಿಟೈಸರ್, ಮಾಸ್ಕ್ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್​ ವಿತರಣೆ ಮಾಡಿದರು.

ABOUT THE AUTHOR

...view details