ಕರ್ನಾಟಕ

karnataka

By

Published : Mar 4, 2019, 2:01 PM IST

ETV Bharat / videos

ಎಲ್ಲೆಡೆ ಮಹಾ ಶಿವರಾತ್ರಿ ಆಚರಣೆ

ಉಪವಾಸದ ಮೂಲಕ ಶಿವನ ಕರುಣೆಗೆ ಪಾತ್ರವಾಗುವ ಮಹಾ ಶಿವರಾತ್ರಿ ಆಚರಣೆಯನ್ನು ರಾಜ್ಯದಾದ್ಯಂತ ಬಹಳ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ. ಇಂದು ಇಡೀ ದಿನ ಶಿವನ ಧ್ಯಾನ, ಶಿವ ಪಾರಾಯಣ ಮಾಡುವುದರಿಂದ ನಮ್ಮ ಪಾಪಕರ್ಮಗಳು ನಿವಾರಣೆಯಾಗಿ ಪುಣ್ಯ ಲಭಿಸುತ್ತದೆ ಎಂಬುದು ಈ ಹಬ್ಬದ ನಂಬಿಕೆಯಾಗಿದೆ.

ABOUT THE AUTHOR

...view details