ಕರ್ನಾಟಕ

karnataka

ಕರಡಿ ದಾಳಿಗೆ ನಲುಗಿ ಹೋದ 'ಕೂಡ್ಲಿಗಿ'ಯ ರೈತರು

By

Published : Oct 14, 2019, 10:47 PM IST

Published : Oct 14, 2019, 10:47 PM IST

ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷಕ್ಕೆ ಕೊನೆಯೇ ಇಲ್ಲದಂತಾಗಿದೆ. ಮನುಷ್ಯರು ಗುಡ್ಡ- ಬೆಟ್ಟಗಳನ್ನು ಅಗೆದು ಕಾಡುಗಳನ್ನು ನಾಶ ಮಾಡ್ತಿರೋದಕ್ಕೆ ಕರಡಿ, ಚಿರತೆಯಂತಹ ಪ್ರಾಣಿಗಳು ನಾಡಿಗೆ ಲಗ್ಗೆಯಿಟ್ಟು ಮನ್ಯಷ್ಯರ ರಕ್ತ ಹೀರುತ್ತಿವೆ.

ABOUT THE AUTHOR

...view details