ಕರ್ನಾಟಕ

karnataka

ETV Bharat / videos

ಉಡುಪಿಯಲ್ಲಿ ರಾತ್ರೋರಾತ್ರಿ ಬೀದಿ ನಾಯಿಗಳ ಮಾರಣ ಹೋಮ!

By

Published : Jun 27, 2019, 11:57 AM IST

ಮನುಷ್ಯನೊಳಗಿನ ಕ್ರೌರ್ಯ ಹೇಗೆಲ್ಲಾ ಪ್ರದರ್ಶನಗೊಳ್ಳುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಕೈಲಾಗದವ ಮೈ ಪರಚಿಕೊಂಡ ಅನ್ನೋ ಹಾಗೆ ದುಷ್ಕರ್ಮಿಗಳು ಬೀದಿನಾಯಿಗಳ ಮೇಲೆ ತಮ್ಮ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ. ಹತ್ತಕ್ಕೂ ಹೆಚ್ಚು ಬೀದಿನಾಯಿಗಳಿಗೆ ವಿಷ ಹಾಕಿ ಕೊಂದಿರುವ ಅಮಾನವೀಯ ಘಟನೆ ಉಡುಪಿಯಲ್ಲಿ ನಡೆದಿದೆ.

ABOUT THE AUTHOR

...view details