ಕರ್ನಾಟಕ

karnataka

By

Published : Mar 22, 2020, 2:24 PM IST

ETV Bharat / videos

ಬೆಂಗಳೂರು ಚಿತ್ರಣ ಬದಲಿಸಿದ ಜನತಾ ಕರ್ಫ್ಯೂ: ಲಾಲ್‌ಬಾಗ್, ಕಬ್ಬನ್‌ ಪಾರ್ಕ್, ಕಂಠೀರವ ಬಂದ್

ಬೆಂಗಳೂರು: ಜನತಾ ಕರ್ಫ್ಯೂಗೆ ನಿರೀಕ್ಷೆಯಂತೆಯೇ ಸಿಲಿಕಾನ್ ಸಿಟಿ ಜನರಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಲಾಲ್ ಬಾಗ್, ಕಬ್ಬನ್ ಪಾರ್ಕ್, ಕಂಠೀರವ ಸ್ಟೇಡಿಯಂ, ಯು.ಬಿ ಸಿಟಿ ಜನ ಸಂಚಾರ ಸೇರಿದಂತೆ ಯಾವುದೇ ಚಟುವಟಿಕೆ ಇಲ್ಲದೇ ಸ್ತಬ್ಧಗೊಂಡಿವೆ. ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಲಾಲ್ ಬಾಗ್, ಕಬ್ಬನ್ ಪಾರ್ಕ್, ಕಂಠೀರವ ಕ್ರೀಡಾಂಗಣವನ್ನು ಮಾರ್ಚ್ 31 ರವರೆಗೂ ಮುಚ್ಚಲಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ...

ABOUT THE AUTHOR

...view details