ಕರ್ನಾಟಕ

karnataka

By

Published : Nov 4, 2019, 4:44 PM IST

ETV Bharat / videos

ಹಿರೇಹಳ್ಳ ಜಲಾಶಯದ ಗೇಟ್​ ಬಳಿ ಪತ್ತೆಯಾಗಿದ್ದು ಮೊಸಳೆ ಅಲ್ಲ, ಮತ್ತಿನ್ನೇನು?

ಕೊಪ್ಪಳ: ತಾಲೂಕಿನ ಮುದ್ಲಾಪುರ ಗ್ರಾಮದ ಬಳಿಯ ಹಿರೇಹಳ್ಳ ಜಲಾಶಯದ ಗೇಟ್​ ಬಳಿ ಬೃಹತ್​ ಗಾತ್ರದ ಉಡವೊಂದು ಪ್ರತ್ಯಕ್ಷವಾಗಿದೆ. ದೂರದಿಂದ ಮೊಸಳೆ ಎಂದು ತಿಳಿದ ಜನರಿಗೆ ಹತ್ತಿರ ಹೋಗಿ ನೋಡಿದಾಗ ಉಡ ಎಂದು ತಿಳಿದು ಬಂದಿದೆ. ಇದನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಅಲ್ಲಿದ್ದ ಮೀನುಗಾರರು ಉಡವನ್ನು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details