ಕರ್ನಾಟಕ

karnataka

By

Published : Sep 16, 2019, 9:42 PM IST

Updated : Sep 16, 2019, 11:04 PM IST

ETV Bharat / videos

ನಾಳೆಯಿಂದ ಹೈ-ಕ 'ಕಲ್ಯಾಣ ಕರ್ನಾಟಕ'.. ಹೆಸರಷ್ಟೇ ಸಾಕೇ?

ಸೆಪ್ಟಂಬರ್​ 17 ಹೈದರಾಬಾದ್‌ ಕರ್ನಾಟಕಕ್ಕೆ ಸುದಿನ. ಅಣ್ಣ ಬಸವಣ್ಣ ವಚನ ಕ್ರಾಂತಿ ನಡೆಸಿದ ಪ್ರದೇಶ. ಶರಣ ಸಾಹಿತ್ಯಕ್ಕೆ ಕೊಡುಗೆ ನೀಡಿದ ಈ ಪ್ರದೇಶ ನಾಳೆಯಿಂದ ಕಲ್ಯಾಣ ಕರ್ನಾಟಕವಾಗಿ ಮರು ನಾಮಕರಣವಾಗಲಿದೆ. ಹೈ.ಕ.ದ ಇತಿಹಾಸದ ಮೆಲುಕು ಹಾಕಿದಾಗ ತುಂಬಾ ಅಚ್ಚರಿಯ ಸಂಗತಿಗಳು ತೆರೆದುಕೊಳ್ಳುತ್ತವೆ.
Last Updated : Sep 16, 2019, 11:04 PM IST

ABOUT THE AUTHOR

...view details