ಕರ್ನಾಟಕ

karnataka

By

Published : Jan 9, 2021, 5:20 PM IST

ETV Bharat / videos

ದಂತ ಚಿಕಿತ್ಸೆಗಾಗಿ ಹೊಸ ಲೇಸರ್ ಸಾಧನ‌ ಆವಿಷ್ಕಾರ : ಹುಬ್ಬಳ್ಳಿ ವೈದ್ಯನ ಸಾಧನೆಗೆ ಮೆಚ್ಚುಗೆಯ ಮಹಾಪೂರ

ಅವರು ಎಲ್ಲರಂತೆ ಉನ್ನತಾಭ್ಯಾಸ ಮಾಡಿ, ತಮ್ಮ ಪಾಡಿಗೆ ತಾವು ಉದ್ಯೋಗ ಮಾಡಿಕೊಂಡು ಇರಬಹುದಿತ್ತು. ಆದ್ರೆ, ಅವರು ತಮ್ಮದೇ ಕ್ಷೇತ್ರದಲ್ಲಿ ಇತರರು ಅನುಭವಿಸುತ್ತಿರುವ ತೊಂದರೆಗಳಿಗೆ ಪರಿಹಾರ ಕಂಡು ಹಿಡಿದರು. ಅದ್ಯಾರು, ಅವ್ರು ಮಾಡಿರುವ ಸಾಧನೆ ಏನು ಅಂತೀರಾ.. ಈ ಸ್ಟೋರಿ ನೋಡಿ.

ABOUT THE AUTHOR

...view details