ಕರ್ನಾಟಕ

karnataka

ಕೊರೊನಾ ಮುಂಜಾಗ್ರತೆ: ರಾಯಚೂರಲ್ಲಿ ಉಚಿತ ಮಾಸ್ಕ್​, ಸ್ಯಾನಿಟೈಸರ್​​​ ವಿತರಣೆ

By

Published : Mar 20, 2020, 7:24 PM IST

Published : Mar 20, 2020, 7:24 PM IST

ಮಾರಕ ಕೊರೊನಾ ಭೀತಿ ಹಿನ್ನೆಲೆ ರಾಯಚೂರು ನಗರದ ಮಡ್ಡಿಪೇಟೆಯಲ್ಲಿ 24ನೇ ವಾರ್ಡ್​ನಲ್ಲಿ ನಗರಸಭೆ ಸದಸ್ಯ ಶ್ರೀನಿವಾಸ್​, ಮಾಜಿ ಸದಸ್ಯ ದೊಡ್ಡಮಲ್ಲೇಶ್ ಸೇರಿದಂತೆ ಮುನ್ನೂರು ಸಮಾಜದ ಮುಖಂಡರು ಸೇರಿ ನಗರ ನಿವಾಸಿಗಳಿಗೆ ಮಾಸ್ಕ್​​ ಹಾಗೂ ಸ್ಯಾನಿಟೈಸರ್​ ವಿತರಣೆ ಮಾಡಿದರು. ಅಲ್ಲದೆ ಜನರಿಗೆ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಿದರು.

ABOUT THE AUTHOR

...view details