ಕರ್ನಾಟಕ

karnataka

By

Published : Nov 13, 2019, 10:56 PM IST

ETV Bharat / videos

ಕಲಬುರಗಿ ಟು ಬೆಂಗಳೂರು ನೇರ ವಿಮಾನ.. ಇನ್ಮುಂದೆ ಲೋಹದ ಹಕ್ಕಿಗಳ ಹಾರಾಟ ಶುರು

ಕಲಬುರಗಿಯಿಂದ ರಾಜ್ಯ ರಾಜಧಾನಿಗೆ ಹೋಗಬೇಕಂದ್ರೆ ಇಡೀ ದಿನ ಕಳೆಯಬೇಕಿತ್ತು. ಹೀಗಾಗಿ ಜನರು ನಮ್ಮ ಜಿಲ್ಲೆಗೆ ವಿಮಾನ ಹಾರಾಟ ನಡೆಸಬೇಕೆಂಬ ಕನಸು ಕಾಣುತ್ತಿದ್ದರು. ಕಲ್ಯಾಣ ಕರ್ನಾಟಕ ಜನರ ಲೋಹದ ಹಕ್ಕಿ ಹಾರಾಡುವ ಕನಸು ಕಡೆಗೂ ನೆರವೇರುವ ಹಂತಕ್ಕೆ ಬಂದಿದ್ದು,ಇದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.

ABOUT THE AUTHOR

...view details