ಕರ್ನಾಟಕ

karnataka

ಈರುಳ್ಳಿ ಬೆಲೆ ದಿಢೀರ್​ ಕುಸಿತ: ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ರೈತರು...

By

Published : Nov 7, 2019, 6:05 PM IST

ರಾಣೆಬೆನ್ನೂರ: ಈರುಳ್ಳಿ ಬೆಲೆ ದಿಢೀರ್​ ಕುಸಿತ ಕಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು, ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಹಲಗೇರಿ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ABOUT THE AUTHOR

...view details