ಕರ್ನಾಟಕ

karnataka

ಗ್ರಹಣ ಸಮಯದಲ್ಲೂ ಬಾಗಿಲು ಮುಚ್ಚದೇ ಭಕ್ತರಿಗೆ ದೇವರ ದರ್ಶನ

By

Published : Dec 27, 2019, 1:01 PM IST

ಗ್ರಹಣ ಹಿನ್ನೆಲೆ ಹಳ್ಳಿ, ನಗರ ಸೇರಿದಂತೆ ಎಲ್ಲೆಡೆಯೂ ದೇವಾಲಯದ ಬಾಗಿಲುಗಳು ಮುಚ್ಚಿದ್ದವು. ಗ್ರಹಣಕಾಲದ ನಂತರ ದೇವಸ್ಥಾನವನ್ನ ಶುಚಿಗೊಳಿಸಿ ನಂತರ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದ್ರೆ ಈ ಗೋಕರ್ಣದ ಪ್ರಸಿದ್ಧ ಮಹಾಮಲೇಶ್ವರ ದೇವಾಲಯದಲ್ಲಿ ಮಾತ್ರ ಗ್ರಹಣ ಕಾಲದಲ್ಲಿಯೂ ಎಂದಿನಂತೆ ಪೂಜೆ ಪುನಸ್ಕಾರಗಳು ನೆರವೇರಿದವು. ದೇವರ ದರ್ಶನಕ್ಕೆ ಭಕ್ತಾಧಿಗಳ ದಂಡೇ ಹರಿದುಬಂದಿತ್ತು.

ABOUT THE AUTHOR

...view details