ಕರ್ನಾಟಕ

karnataka

ETV Bharat / videos

ರಾಯಚೂರಲ್ಲಿ ಜಟಿಲಗೊಂಡ ನೀರಿನ ಸಮಸ್ಯೆ... ಕೇಳೋರ್ಯಾರು ಇವರ ಗೋಳು!

By

Published : May 12, 2019, 8:02 AM IST

ಬಿಸಿಲೂರು ರಾಯಚೂರು ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ದಿನ ದಿನಕ್ಕೆ ಜಟಿಲಗೊಳ್ಳುತ್ತಿದೆ. ಲಿಂಗಸೂಗೂರು ತಾಲೂಕಿನ ಗಲಗಿನವರ ದೊಡ್ಡಿಯಲ್ಲಿ ಮಕ್ಕಳು ವಯೋವೃದ್ದರು ಜೀವಭ ತೊರೆದು ನೂರಾರು ಅಡಿಯ ಕಾಲುವೆಯೊಳಗೆ ಇಳಿದು ನೀರು‌ ಹೊತ್ತೊಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ABOUT THE AUTHOR

...view details