ಕರ್ನಾಟಕ

karnataka

By

Published : Apr 3, 2020, 7:22 PM IST

ETV Bharat / videos

ಪಾಲಿಟೆಕ್ನಿಕ್ ವಿದ್ಯಾರ್ಥಿಯಿಂದ ಕೋವಿಡ್ ಜಾಗೃತಿ ಸಂದೇಶದ ಕಿರುಚಿತ್ರ

ಕೋವಿಡ್ - 19 ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪಾಲಿಟೆಕ್ನಿಕ್ ವಿದ್ಯಾರ್ಥಿಯೋರ್ವ ಕಿರುಚಿತ್ರ ಮಾಡಿದ್ದಾರೆ. ಬಜ್ಪೆ ಗ್ರಾಮ ಪಂಚಾಯತ್ ಅರ್ಪಿಸಿರುವ ಕಿರುಚಿತ್ರವನ್ನು ಮೂಡಬಿದಿರೆಯ ಎಸ್.ಎನ್.ಪಾಲಿಟೆಕ್ನಿಕ್ ವಿದ್ಯಾರ್ಥಿ ಅವಿನಾಶ್ ನಾಯ್ಕ್ ನಚ್ಚ ನಿರ್ದೇಶಿಸಿದ್ದಾರೆ. ಈ ಮೂಲಕ ಓರ್ವ ಮಾಡಿದ ತಪ್ಪಿನಿಂದ ಇಡೀ ಕುಟುಂಬ ಹೇಗೆ ಕೋವಿಡ್ - 19 ಸೋಂಕಿಗೆ ಬಲಿಯಾಗುತ್ತದೆ ಎಂದು ತಿಳಿಸಲಾಗಿದೆ. ಅಲ್ಲದೆ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯುವುದು, ಮನೆಯಲ್ಲಿಯೇ ಇದ್ದು, ಸೋಂಕು ಹರಡದಂತೆ ತಡೆಗಟ್ಟುವುದು ಮುಂತಾದ ಜಾಗೃತಿ ಮೂಡಿಸಲಾಗಿದೆ.

ABOUT THE AUTHOR

...view details