ಕರ್ನಾಟಕ

karnataka

By

Published : Oct 9, 2019, 1:22 PM IST

Updated : Oct 9, 2019, 2:34 PM IST

ETV Bharat / videos

ವಿಜಯಪುರದಲ್ಲಿ ಸಂಚಾರಿ ನಿಯಮಗಳಿಗೆ ಡೋಂಟ್​ ಕೇರ್​​...!

ಕೇಂದ್ರ ಸರ್ಕಾರ‌ ರಸ್ತೆ ಅಪಘಾತಗಳನ್ನ ತಡೆಯುವ ನಿಟ್ಟಿನಲ್ಲಿ ವಾಹನ ಸವಾರಿಗೆ ಹೊಸ ನಿಯಮ‌ ಜಾರಿ ಮಾಡಿದೆ. ರಸ್ತೆ ನಿಯಮ ಉಲ್ಲಂಘಿಸಿದರೆ ದೊಡ್ಡ ಮೊತ್ತದ ದಂಡವನ್ನು ಸಹ ವಿಧಿಸಲಾಗುತ್ತಿದೆ. ಆದರೆ, ಇಲ್ಲಿ ಇದ್ಯಾವುದೇ ನಿಯಮ ಅನ್ವಯಿಸಲ್ಲ. ಯಾಕೆ ಅಂತೀರಾ ಈ ವಿಡಿಯೋವನ್ನೊಮ್ಮೆ ನೀಡಿ ನಿಮಗೆ ಗೊತ್ತಾಗುತ್ತೆ
Last Updated : Oct 9, 2019, 2:34 PM IST

ABOUT THE AUTHOR

...view details