ಕರ್ನಾಟಕ

karnataka

By

Published : Apr 28, 2019, 5:58 PM IST

ETV Bharat / videos

ಸುಮಲತಾಗೆ ನೀವು ಬೆಂಬಲ ನೀಡಿದ್ರಾ... ಚಲುವರಾಯಸ್ವಾಮಿ ಪ್ರತಿಕ್ರಿಯೆ ಏನು?

ಮಂಡ್ಯ ಲೋಕಸಭಾ ಚುನಾವಣಾ ಅಖಾಡದ ಬಗ್ಗೆ, ಅಲ್ಲಿನ ಫಲಿತಾಂಶ ಏನಾಗಲಿದೆ? ಪಕ್ಷೇತರ ಅಭ್ಯರ್ಥಿ ಸುಮಲತಾಗೆ ನೀವು ಬೆಂಬಲ ನೀಡಿದ್ರಾ? ಚುನಾವಣೆಯಲ್ಲಿ ಸೋತರೆ ನಿಖಿಲ್​ ಕುಮಾರಸ್ವಾಮಿ ರಾಜಕೀಯ ನಿವೃತ್ತಿ ಘೋಷಿಸ್ತಾರಂತೆ ಹೀಗೆ ಹತ್ತಾರು ಪ್ರಶ್ನೆಗಳ ಬಗ್ಗೆ ಮಾಜಿ ಶಾಸಕ ಚಲುವರಾಯಸ್ವಾಮಿ ಮಂಡ್ಯದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಎಲ್ಲವೂ ಮತಪಟ್ಟಿಗೆಯಲ್ಲಿದ್ದು, ಫಲಿತಾಂಶ ಬರುವ ತನಕ ಕಾದು ನೋಡೋಣ ಎಂದರು.

For All Latest Updates

TAGGED:

ABOUT THE AUTHOR

...view details