ಕರ್ನಾಟಕ

karnataka

ಬಿಜೆಪಿ ಪಾಳಯದಲ್ಲಿ ಸಂಭ್ರಮ; ರಮಡಾ​ ರೆಸಾರ್ಟ್​​ ಮುಂದೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ!

By

Published : Jul 23, 2019, 10:51 PM IST

ಬೆಂಗಳೂರು: 14 ತಿಂಗಳ ಅಧಿಕಾರ ನಡೆಸಿದ ಜೆಡಿಎಸ್​ ನೇತೃತ್ವದ ಮೈತ್ರಿ ಸರ್ಕಾರ ಇಂದು ವಿಶ್ವಾಸಮತಯಾಚನೆ ಮಾಡುವಲ್ಲಿ ಸೋಲು ಕಂಡಿದ್ದು,ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ವಿಶ್ವಾಸಮತಯಾಚನೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಶಾಸಕರು ರಮಡಾ ರೆಸಾರ್ಟ್​ಗೆ ತೆರಳಿದ್ದು, ಅಲ್ಲಿ ಹೊನ್ನಳ್ಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಪಕ್ಷದ ಕಾರ್ಯಕರ್ತರೊಂದಿಗೆ ಸಖತ್​ ಸ್ಟೇಪ್ ಹಾಕಿದ್ದಾರೆ.

ABOUT THE AUTHOR

...view details