ಕರ್ನಾಟಕ

karnataka

ಪುನೀತ್​ ಸಮಾಧಿ ಮೇಲೆ ತುಳಸಿ ಗಿಡ ನೆಟ್ಟು ಪೂಜೆ

By

Published : Oct 31, 2021, 10:41 AM IST

ಬೆಂಗಳೂರು: ಪವರ್​ ಸ್ಟಾರ್​​ ಪುನೀತ್​ ನಿಧನ ಅಪಾರ ಅಭಿಮಾನಿಗಳನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದು, ಇಂದು ಮುಂಜಾನೆ ಅವರ ಅಂತ್ಯಕ್ರಿಯೆ ನೆರವೇರಿದೆ. ಅಪ್ಪು ಸಮಾಧಿ ಮೇಲೆ ತುಳಸಿ ಗಿಡ ನೆಡಲಾಗಿದ್ದು, ಅವರ ಪತ್ನಿ-ಮಕ್ಕಳು ಪೂಜೆಯಲ್ಲಿ ಪಾಲ್ಗೊಂಡರು.

ABOUT THE AUTHOR

...view details