ಕರ್ನಾಟಕ

karnataka

ETV Bharat / videos

ಕಾಡು ಪ್ರಾಣಿಗಳ ಕಾಟಕ್ಕೆ ಕಂಗೆಟ್ಟ ಅನ್ನದಾತರು...!

By

Published : Aug 29, 2019, 11:11 AM IST

ಈ ವರ್ಷ ಬೀದರ್​ ಜಿಲ್ಲೆಯಲ್ಲಿ ಅಲ್ಪ ಸ್ವಲ್ಪ ಮಳೆಯಾಗಿ, ಹೊಲಗಳಲ್ಲಿ ಹಸಿರು ನಳನಳಿಸುತ್ತಿದೆ. ಆದ್ರೆ ಬೆಳೆಗಳಿಗೆ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತ ಕಂಗಾಲಾಗಿದ್ದಾರೆ. ಇಲ್ಲಿದೆ ನೋದಿ ರೈತರ ಗೋಳಿನ ಕತೆ-ವ್ಯಥೆ...

ABOUT THE AUTHOR

...view details