ಕರ್ನಾಟಕ

karnataka

ETV Bharat / videos

ಜೇನು ಸಾಕಾಣಿಕೆ ಕೃಷಿಯಲ್ಲಿ ಉತ್ಸಾಹಿ ಪದವೀಧರನ ಸಾಧನೆ

By

Published : Nov 20, 2019, 10:25 AM IST

ಕೃಷಿ ಕಂಡರೆ ಮೂಗು ಮುರಿಯುವ ಯುವ ಜನತೆಗೆ ಮಾದರಿಯಾದ ಪದವೀಧರ. ಜೇನು ಸಾಕಣಿಕೆಯಿಂದಲೇ ಎಲ್ಲರ ಗಮನ ಸೆಳೆದ ಬರದ ನಾಡಿನ ಉತ್ಸಾಹಿ ಕೃಷಿಕನ ದಿಟ್ಟ ಹೆಜ್ಜೆಯ ಸ್ಟೋರಿಯನ್ನು ನೀವು ನೋಡಿ.

ABOUT THE AUTHOR

...view details