ಕರ್ನಾಟಕ

karnataka

ಮಾಳಿಂಗರಾಯ ಜಾತ್ರೆಯಲ್ಲಿ ಮಿಂದೆದ್ದ ಭಕ್ತ ಸಮೂಹ...

By

Published : Oct 28, 2019, 10:56 PM IST

ವಿಜಯಪುರ: ಮಹಾರಾಷ್ಟ್ರ–ಕರ್ನಾಟಕದ ಗಡಿ ಅಂಚಿನಲ್ಲಿರುವ ಸಮೀಪದ ಹುಲಜಂತಿ ಗ್ರಾಮದ ಮಾಳಿಂಗರಾಯ ದೇವರ ಜಾತ್ರೆ ಅದ್ಧೂರಿಯಾಗಿ ನಡೆಯಿತು. ರಾಜ್ಯ-ಅನ್ಯ ರಾಜ್ಯಗಳಿಂದ ಜನಸಾಗರವೇ ಹರಿದು ಬಂದಿತು.

ABOUT THE AUTHOR

...view details