ಕರ್ನಾಟಕ

karnataka

By

Published : Nov 23, 2019, 12:47 PM IST

ETV Bharat / videos

ತುಂಬಿ ತುಳುಕುತ್ತಿರುವ ಹೇಮಾವತಿ, ರೈತರ ಮೊಗದೊಳಗೆ ಮಂದಹಾಸ..!

ಹಾಸನ ಜಿಲ್ಲೆಯ‌‌ ಜೀವನಾಡಿ ಹೇಮಾವತಿ ನೀರಿನ ಸಂಗ್ರಹಣೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳುವ ಮೂಲಕ ಅಣೆಕಟ್ಟೆ ಇದೇ ಮೊದಲ ಬಾರಿಗೆ ಇತಿಹಾಸ ಸೃಷ್ಟಿಸಿದೆ. ತುಂಬಿ ತುಳುಕುತ್ತಿರುವ ಹೇಮೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾಳೆ.

ABOUT THE AUTHOR

...view details