ಕರ್ನಾಟಕ

karnataka

By

Published : Nov 1, 2020, 5:02 AM IST

ETV Bharat / videos

ಮುಂದಿನ ಪಂದ್ಯದಲ್ಲೂ ಇದೇ ಉತ್ಸಾಹದೊಂದಿಗೆ ಕಣಕ್ಕಿಳಿಯಲಿದ್ದೇವೆ: ವೇಗಿ ಸಂದೀಪ್​ ಶರ್ಮಾ

ಶಾರ್ಜಾ: ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ ಗೆಲುವು ದಾಖಲು ಮಾಡಿದ್ದು, ಈ ಮೂಲಕ ಪ್ಲೇ-ಆಫ್​ ರೇಸ್​ನಲ್ಲಿ ಉಳಿದುಕೊಂಡಿದೆ. ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ತಂಡದ ಬೌಲರ್​ ಸಂದೀಪ್​ ಶರ್ಮಾ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದರು. ನಾವು ಯಾವುದು ಕಳೆದುಕೊಂಡಿಲ್ಲ. ಮುಂದಿನ ಪಂದ್ಯದಲ್ಲಿ ಇದೇ ಮನೋಭಾವದೊಂದಿಗೆ ಕಣಕ್ಕಿಳಿಯಲಿದ್ದು, ಜಯ ಸಾಧಿಸುವ ಉತ್ಸಾಹದಲ್ಲಿದ್ದೇವೆ ಎಂದಿದ್ದಾರೆ. ಪ್ರತಿವೊಂದು ಪಂದ್ಯವೂ ನಮಗೆ ಮಾಡು ಇಲ್ಲವೆ ಮಡಿಯಾಗಿವೆ. ಹೀಗಾಗಿ ಕಳೆದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಮುಂದಿನ ಪಂದ್ಯದಲ್ಲೂ ಇದೇ ಉತ್ಸಾಹ ನಮ್ಮಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details