ಕರ್ನಾಟಕ

karnataka

ETV Bharat / videos

ಶಿವನ ದರ್ಶನ ಪಡೆದ ಆಲಿಯಾ ಭಟ್: ದೇವರ ಬಳಿ ಕೇಳಿಕೊಂಡಿದ್ದನ್ನು ಹೇಳಲ್ಲ ಎಂದ ನಟಿ!

By

Published : Mar 12, 2021, 6:15 PM IST

ಮುಂಬೈ: ಮಹಾಶಿವರಾತ್ರಿ ಅಂಗವಾಗಿ ಬಾಲಿವುಡ್ ನಟಿ ಆಲಿಯಾ ಭಟ್​ ಶಿವನ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ವಿಶೇಷ ಪೂಜೆ ಸಲ್ಲಿಸಿದರು. ಮಹಾರಾಷ್ಟ್ರದ ಮುಂಬೈನಲ್ಲಿರುವ ಶ್ರೀ ಮುಕ್ತೇಶ್ವರನ ದೇಗುಲಕ್ಕೆ ಭೇಟಿ ನೀಡಿದ ಆಲಿಯಾ, ಕೆಲ ಹೊತ್ತು ಸಮಯ ಕಳೆದಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶಿವನ ಬಳಿ ಕೇಳಿಕೊಂಡಿರುವುದನ್ನ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಆಲಿಯಾ ಭಟ್​ ಜತೆ ಡೈರೆಕ್ಟರ್​ ಆಯಾನ್​ ಮುಖರ್ಜಿ ಕೂಡ ಉಪಸ್ಥಿತರಿದ್ದರು.

ABOUT THE AUTHOR

...view details