ಕರ್ನಾಟಕ

karnataka

ETV Bharat / videos

ಬೇಸಾಯಗಾರರಿಗೆ ಆರ್ಥಿಕ ನೆರವು ಸ್ವಾಗತಾರ್ಹ: ಕೃಷಿ ನೀತಿ ತಜ್ಞ ದೇವಿಂದರ್ ಶರ್ಮಾ

By

Published : May 16, 2020, 4:22 PM IST

ವಲಸೆ ಕಾರ್ಮಿಕರಿಗೆ ಉಚಿತ ಪಡಿತರ ಪರಿಹಾರ ಯೋಜನೆ ಆರ್ಥಿಕ ಪ್ಯಾಕೇಜ್‌ನ 2ನೇ ಹಂತದ ಬಹುದೊಡ್ಡ ಸಕಾರಾತ್ಮಕ ಅಂಶವಾಗಿದೆ. ಕೃಷಿಗೆ ದ್ರವ್ಯತೆ ನೆರವು ಸ್ವಾಗತಾರ್ಹ ನಡೆ ಎಂದು ಈಟಿವಿ ಭಾರತಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕೃಷಿ ನೀತಿ ತಜ್ಞ ದೇವಿಂದರ್ ಶರ್ಮಾ ಶ್ಲಾಘಿಸಿದರು.

ABOUT THE AUTHOR

...view details