ಕರ್ನಾಟಕ

karnataka

'ಪ್ರತಿದಿನದ ಏಳು ಗಂಟೆಯ ಶ್ರಮ ಇಂದು ಫಲ ನೀಡಿದೆ':ಷಣ್ಮುಗ ಸುಬ್ರಹ್ಮಣ್ಯಂ

By

Published : Dec 3, 2019, 1:04 PM IST

ಚೆನ್ನೈ: ಚಂದ್ರಯಾನದ ಲ್ಯಾಂಡಿಂಗ್ ವೇಳೆ ಸಂಪರ್ಕ ಕಡಿದುಕೊಂಡಿದ್ದ ವಿಕ್ರಮ್​ ಲ್ಯಾಂಡರ್ ಪತ್ತೆ ಮಾಡಲು ನಾಸಾಗೆ ಸಹಾಯ ಮಾಡಿದ ತಮಿಳುನಾಡು ಮೂಲದ ಮೆಕ್ಯಾನಿಕಲ್ ಇಂಜಿನಿಯರ್ ಷಣ್ಮುಗ ಸುಬ್ರಹ್ಮಣ್ಯಂ​​ ಸುದ್ದಿಸಂಸ್ಥೆ ಜೊತೆ ಮಾತನಾಡಿದ್ದು, ತಮ್ಮ ಅಧ್ಯಯನ ಹಾಗೂ ಲ್ಯಾಂಡರ್ ಪತ್ತೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ..

ABOUT THE AUTHOR

...view details