ಕರ್ನಾಟಕ

karnataka

By

Published : Nov 5, 2020, 9:03 PM IST

ETV Bharat / videos

ನಿತೀಶ್​ ಕುಮಾರ್​ ನಿವೃತ್ತಿ ಹೇಳಿಕೆ: ಅವರ ಕೈಯಿಂದ ಬಿಹಾರ ನಿರ್ವಹಣೆ ಅಸಾಧ್ಯ ಎಂದ ತೇಜಸ್ವಿ!

ಬಿಹಾರ: ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡಲ್ಲ ಎಂದು ಹೇಳಿಕೆ ನೀಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್​ಗೆ ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ತಿರುಗೇಟು ನೀಡಿದ್ದಾರೆ. ನಿತೀಶ್​ ಕುಮಾರ್​ ಜೀ ದಣಿದಿದ್ದಾರೆ. ಅವರಿಗೆ ಬಿಹಾರ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದಿನಿಂದಲೂ ನಾವು ಇದನ್ನು ಹೇಳುತ್ತಿದ್ದೇವೆ. ಈಗ ಚುನಾವಣಾ ಪ್ರಚಾರದ ಕೊನೆಯ ದಿನದಂದು ಅವರು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವ ಘೋಷಣೆ ಮಾಡಿದ್ದಾರೆ. ಇದೀಗ ಅವರಿಗೆ ವಾಸ್ತವ ಅರಿವಾಗಿದೆ ಎಂದಿದ್ದಾರೆ.

ABOUT THE AUTHOR

...view details