ಕರ್ನಾಟಕ

karnataka

ETV Bharat / videos

ವರುಣನ ಅವಕೃಪೆಗೆ ನಲುಗಿದ ದೇವರ ನಾಡು... ಗರ್ಭಿಣಿಯನ್ನ ಈ ರೀತಿ ರಕ್ಷಣೆ ಮಾಡಿದ ಸಿಬ್ಬಂದಿ!

By

Published : Aug 10, 2019, 7:02 PM IST

Updated : Aug 10, 2019, 8:23 PM IST

ಕಳೆದ ವರ್ಷ ವರುಣನ ಅವಕೃಪೆಗೆ ಒಳಗಾಗಿ ನಲುಗಿ ಹೋಗಿದ್ದ ದೇವರ ನಾಡು ಕೇರಳದಲ್ಲಿ ಈ ವರ್ಷವೂ ಮಳೆಯ ಅಬ್ಬರ ಜೋರಾಗಿದೆ. ಈಗಾಗಲೇ ಅನೇಕ ಅಮಾಯಕರ ಜೀವ ಬಲಿ ಪಡೆದಿರುವ ವರುಣ ಅಬ್ಬರಿಸುತ್ತಿದ್ದು, ಭರದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದರ ಮಧ್ಯೆ ಪಾಲಕ್ಕಾಡ್ ಜಿಲ್ಲೆಯ ಅಗಾಲಿಯಲ್ಲಿ ಸಿಲುಕಿಕೊಂಡಿದ್ದ ಗರ್ಭಿಣಿ ಒಬ್ಬಳನ್ನ ಎನ್​ಡಿಆರ್​ಎಫ್​​ ಪಡೆ ಸುರಕ್ಷಿತವಾಗಿ ರಕ್ಷಣೆ ಮಾಡಿದೆ.
Last Updated : Aug 10, 2019, 8:23 PM IST

ABOUT THE AUTHOR

...view details