ಕರ್ನಾಟಕ

karnataka

ETV Bharat / state

ಶಾಸಕ ಸತ್ಯನಾರಾಯಣ ಯಾವುದೇ ಆಮಿಷಕ್ಕೆ ಒಳಗಾಗುತ್ತಿರಲಿಲ್ಲ: ದೇವೇಗೌಡ - Former Prime Minister Deve Gowda

ತೀವ್ರ ಅನಾರೋಗ್ಯದಿಂದ ಮೃತಪಟ್ಟ ಶಿರಾ ಶಾಸಕ ಸತ್ಯನಾರಾಯಣ ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ತುಮಕೂರಿನ ಜೆಡಿಎಸ್ ಕಚೇರಿಯಲ್ಲಿ ಪಡೆದ ಬಳಿಕ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಪತ್ರಕರ್ತರೊಂದಿಗೆ ಮಾತನಾಡಿದರು.

MLA Satyanarayana was a frank polition: Former Prime Minister Deve Gowda
ಶಾಸಕ ಸತ್ಯನಾರಾಯಣ ಯಾವುದೇ ಆಮಿಷಕ್ಕೆ ಒಳಗಾಗುತ್ತಿರಲಿಲ್ಲ: ಮಾಜಿ ಪ್ರಧಾನಿ ದೇವೇಗೌಡ

By

Published : Aug 5, 2020, 3:31 PM IST

ತುಮಕೂರು:ನಿರಂತರವಾಗಿ 30 ವರ್ಷಗಳ ಕಾಲ ನನ್ನ ಜತೆಗಿದ್ದ ಶಿರಾ ಶಾಸಕ ಸತ್ಯನಾರಾಯಣ ರಾಜಕೀಯ ಜೀವನದಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೆ ಪ್ರಾಮಾಣಿಕ ಸೇವೆ ಸಲ್ಲಿಸಿದವರು ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಮೃತ ಶಾಸಕನನ್ನು ಸ್ಮರಿಸಿಕೊಂಡಿದ್ದಾರೆ.

ಶಾಸಕ ಸತ್ಯನಾರಾಯಣ ಯಾವುದೇ ಆಮಿಷಕ್ಕೆ ಒಳಗಾಗುತ್ತಿರಲಿಲ್ಲ: ದೇವೇಗೌಡ

ಸತ್ಯನಾರಾಯಣ ಅವರ ವೈರಿಗಳೂ ಕೂಡ ಅವರ ಪಕ್ಷನಿಷ್ಠೆಯ ಬಗ್ಗೆ ಪ್ರಶ್ನೆ ಮಾಡುತ್ತಿರಲಿಲ್ಲ. ಅವರಿಗೆ ಯಾವುದೇ ರೀತಿಯ ಸ್ವಾರ್ಥವೂ ಇರಲಿಲ್ಲ ಎಂದು ಗುಣಗಾನ ಮಾಡಿದರು.

ABOUT THE AUTHOR

...view details