ಕರ್ನಾಟಕ

karnataka

ಶಿವಮೊಗ್ಗ: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್

By

Published : Dec 8, 2022, 9:40 PM IST

Updated : Dec 8, 2022, 10:39 PM IST

ಸಾಗರದ ಸರ್ವೇಯರ್ ರಂಗನಾಥ್ ಅವರು ಸರ್ವೇ ನಡೆಸಲು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Surveyor Ranganath
ಸರ್ವೆಯರ್ ರಂಗನಾಥ್

ಶಿವಮೊಗ್ಗ:ಸರ್ವೇ ನಡೆಸಲು ಲಂಚ ಪಡೆಯುವಾಗ ಸರ್ವೇಯರ್‌ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಸಾಗರದಲ್ಲಿ ನಡೆದಿದೆ‌. ಸರ್ವೇಯರ್ ರಂಗನಾಥ್ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಇವರು ಪಟ್ಟಣದ ಸರ್ವೇಯರ್ ಕಚೇರಿಯಲ್ಲಿ ರೈತರೊಬ್ಬರಿಂದ ಜಮೀನು ಸರ್ವೇ ನಡೆಸಲು ಹಣದ ಬೇಡಿಕೆ ಇಟ್ಟಿದ್ದರು. ಈ ವೇಳೆ ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆದಿದೆ.

Last Updated : Dec 8, 2022, 10:39 PM IST

ABOUT THE AUTHOR

...view details