ಕರ್ನಾಟಕ

karnataka

ಮರದ ಬುಡದಲ್ಲಿ ಪರಿಸರವಾದಿಗಳ ಉಪವಾಸ ಸತ್ಯಾಗ್ರಹ.. ಯಾಕೆ ಅಂತ ನೀವೇ ನೋಡಿ

By

Published : Jan 14, 2020, 8:19 PM IST

ಶಿವಮೊಗ್ಗ, ಮರ ಕಡಿಯಲು ಅನುಮತಿ ನೀಡಿದ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ನಗರದಲ್ಲಿ ಪರಿಸರವಾದಿಗಳು ಮರದ ಕೆಳಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

shivamogga
ಮರದ ಬುಡದಲ್ಲಿ ಪರಿಸರವಾದಿಗಳ ಉಪವಾಸ ಸತ್ಯಾಗ್ರಹ

ಶಿವಮೊಗ್ಗ: ಮರ ಕಡಿಯಲು ಅನುಮತಿ ನೀಡಿದ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ನಗರದಲ್ಲಿ ಪರಿಸರವಾದಿಗಳು ಮರದ ಕೆಳಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಅಭಿವೃದ್ಧಿ ಹೆಸರಿನಲ್ಲಿ ಮರ ಕಡಿಯಲು ಅನುಮತಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿ ಕೆ.ಸಿ ಜಯೇಶ್ ಅವರನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ

ಮರದ ಬುಡದಲ್ಲಿ ಪರಿಸರವಾದಿಗಳ ಉಪವಾಸ ಸತ್ಯಾಗ್ರಹ

ಅಭಿವೃದ್ಧಿ ಹೆಸರಿನಲ್ಲಿ ಮರ ಕಡಿಯಲು ಅಧಿಕಾರಿಗಳು ಕುಮಕ್ಕು ನೀಡುತ್ತಿದ್ದಾರೆ. ಸಂಘ ಸಂಸ್ಥೆಗಳ ಹಾಗೂ ಪರಿಸರವಾದಿಗಳ ಮಾತಿಗೆ ಬೆಲೆ ಕೊಡದೆ ನಗರದಲ್ಲಿರುವ ಮರಗಳನ್ನು ಕಡಿಯಲು ಅನುಮತಿ ನೀಡಿದ್ದಾರೆ ಹಾಗಾಗಿ ಅಧಿಕಾರಿಯನ್ನು ವರ್ಗಾವಣೆ ಮಾಡುವರೆಗೆ ಉಪವಾಸ ಸತ್ಯಾಗ್ರಹವನ್ನು ಕೈ ಬಿಡಲ್ಲ ಎಂದರು.

ABOUT THE AUTHOR

...view details