ಕರ್ನಾಟಕ

karnataka

ETV Bharat / state

ಮೈಸೂರಿನ ವಿವಿಧೆಡೆ ಸಾಮಾಜಿಕ ಕರ್ಫ್ಯೂಗೆ ಜನರ ನಿರ್ಲಕ್ಷ್ಯ.. ಮಾಂಸದಂಗಡಿಗಳ ಮುಂದೆ ಜನ ಜಮಾವಣೆ..

ಕೆಲವೆಡೆ ದ್ವಿಚಕ್ರ ವಾಹನಗಳಲ್ಲಿ ಯಾವುದೇ ಭಯವಿಲ್ಲದೆ ಸವಾರರು ಸಂಚರಿಸಿದ್ರೆ, ಮಾಂಸ ಖರೀದಿ ಬರದಲ್ಲಿ ಜನರು ಮುಂದೆ ಸಾಮಾಜಿಕ ಅಂತವರವನ್ನೇ ಗಾಳಿಗೆ ತೂರಿದರು.

By

Published : Apr 9, 2020, 8:07 PM IST

Violation of the lock down rule in Mysore
ಲಾಕ್​ಡೌನ್​ ನಿಯಮ ಪಾಲಿಸದ ಸಾರ್ವಜನಿಕರು

ಮೈಸೂರು :ರಾಜ್ಯದಲ್ಲಿ ಕೊರೊನಾ ಹಾಟ್​ಸ್ಪಾಟ್​ ಆಗಿರುವ ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ರೆಡ್ ಅಲರ್ಟ್​ ಘೋಷಣೆ ಮಾಡಲಾಗಿದೆ. ಆದರೂ ಕೂಡಾ ಇಲ್ಲಿನ ಶಾಂತಿನಗರ, ಉದಯಗಿರಿ, ಗೌಸಿನಗರ, ರಾಜೀವ್​ ನಗರಗಳಲ್ಲಿ ಯಾವುದೇ ಲಾಕ್​ಡೌನ್​ ನಿಯಮ ಪಾಲಿಸದೇ ಜನರು ಮನಸೋ ಇಚ್ಛೆಯಾಗಿ ಸಂಚರಿಸುವುದು ಕಂಡು ಬಂತು.

ಲಾಕ್​ಡೌನ್​ ನಿಯಮ ಪಾಲಿಸದ ಸಾರ್ವಜನಿಕರು..

ಕೆಲವೆಡೆ ದ್ವಿಚಕ್ರ ವಾಹನಗಳಲ್ಲಿ ಯಾವುದೇ ಭಯವಿಲ್ಲದೆ ಸವಾರರು ಸಂಚರಿಸಿದ್ರೆ, ಮಾಂಸ ಖರೀದಿ ಬರದಲ್ಲಿ ಜನರು ಮುಂದೆ ಸಾಮಾಜಿಕ ಅಂತವರವನ್ನೇ ಗಾಳಿಗೆ ತೂರಿದರು. ವ್ಯಾಪಾರಿಗಳು ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದೇ ವ್ಯಾಪಾರದಲ್ಲಿ ನಿರತರಾಗಿದ್ದರು.

ABOUT THE AUTHOR

...view details