ಕರ್ನಾಟಕ

karnataka

By

Published : Aug 3, 2019, 1:30 PM IST

ETV Bharat / state

ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಹೆಗ್ಡೆ ಸಮಾಧಿ ಪೂಜೆ

ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಹೆಗ್ಡೆ ಮೃತಪಟ್ಟು ಇಂದಿಗೆ ಐದು ದಿನಗಳು ಕಳೆದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿರುವ ಚಿಕನಹಳ್ಳಿಯ ಚೇತನಹಳ್ಳಿ ಕಾಫಿ ಎಸ್ಟೇಟ್​ನಲ್ಲಿ ಸಿದ್ದಾರ್ಥ ಅವರ ಸಮಾಧಿ ಸ್ಥಳಕ್ಕೆ ಪೂಜೆ ಮಾಡಲಾಯಿತು.

ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಹೆಗ್ಡೆ ಸಮಾಧಿ ಪೂಜೆ

ಚಿಕ್ಕಮಗಳೂರು:ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಹೆಗ್ಡೆ ಸಾವನಪ್ಪಿ ಇಂದಿಗೆ ಐದು ದಿನಗಳು ಕಳೆದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿರುವ ಚಿಕನಹಳ್ಳಿಯ ಚೇತನಹಳ್ಳಿ ಕಾಫಿ ಎಸ್ಟೇಟ್ ನಲ್ಲಿ ಸಿದ್ದಾರ್ಥ ಅವರ ಸಮಾಧಿ ಸ್ಥಳಕ್ಕೆ ಪೂಜೆ ಮಾಡಲಾಯಿತು.

ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಹೆಗ್ಡೆ ಸಮಾಧಿ ಪೂಜೆ

ಸಿದ್ದಾರ್ಥ್ ಅವರ ತಾಯಿ, ಪತ್ನಿ, ಮಕ್ಕಳು ಹಾಗೂ ಸಂಬಂಧಿಕರಿಂದ ಪೂಜೆ ಮಾಡಲಾಯಿತು. ಸಿದ್ದಾರ್ಥ್ ಆತ್ಮಕ್ಕೆ ಶಾಂತಿ ಕೋರಿ ಮಾಡಿದ ಇಂದಿನ ಪೂಜೆಯಲ್ಲಿ ಬಂಧುಗಳು, ಹಿತೈಷಿಗಳು, ಸ್ನೇಹಿತರು ಹಾಗೂ ತೋಟದ ಕಾರ್ಮಿಕರು ಭಾಗವಹಿಸಿದ್ದರು

ABOUT THE AUTHOR

...view details