ಕರ್ನಾಟಕ

karnataka

60.30 ಲಕ್ಷ ರೂ.ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ತಾಪಂ ಅಧ್ಯಕ್ಷೆ

By

Published : Sep 9, 2020, 2:40 PM IST

ಲೋಕೋಪಯೋಗಿ ಇಲಾಖೆಯ ಉಪ ವಿಭಾಗದ 2019-20ನೇ ಸಾಲಿನ ಡಿಎಂಎಫ್ ಯೋಜನೆಯಡಿ 60.30 ಲಕ್ಷ ರೂ.‌ಅನುದಾನ ಬಿಡುಗಡೆಯಾಗಿದೆ. ಇಂದು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು..

ಭೂಮಿ ಪೂಜೆ
ಭೂಮಿ ಪೂಜೆ

ಹೊಸಪೇಟೆ: ತಾಲೂಕಿನ ಕಾಕುಬಾಳು (ಬೈಲುವದ್ದಗೇರಿ) ಹತ್ತಿರ ನಿರ್ಮಾಣಗೊಳ್ಳುತ್ತಿರುವ 60.30 ಲಕ್ಷ ರೂ. ವೆಚ್ಚದ ಮಿನರಲ್ ಚೆಕ್ ಪೋಸ್ಟ್
ಕಾಮಗಾರಿಗೆ ತಾಲೂಕು ಪಂಚಾಯತ್‌ ಅಧ್ಯಕ್ಷೆ ನಾಗವೇಣಿ ಬಸವರಾಜ ಅವರು ಭೂಮಿ ಪೂಜೆ ನೆರವೇರಿಸಿದರು.

ಲೋಕೋಪಯೋಗಿ ಇಲಾಖೆಯ ಉಪ ವಿಭಾಗದ 2019-20ನೇ ಸಾಲಿನ ಡಿಎಂಎಫ್ ಯೋಜನೆಯಡಿ 60.30 ಲಕ್ಷ ರೂ.‌ಅನುದಾನ ಬಿಡುಗಡೆಯಾಗಿದೆ. ಇಂದು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

ಈ ವೇಳೆ ಸಚಿವರ ಆಪ್ತ ಕಾರ್ಯದರ್ಶಿ ಧರ್ಮೇಂದ್ರ ಸಿಂಗ್, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಕಾಸಟ್ಟಿ ಉಮಾಪತಿ ಇನ್ನಿತರರಿದ್ದರು.

ABOUT THE AUTHOR

...view details