ಕರ್ನಾಟಕ

karnataka

ETV Bharat / state

ಸಿಎಂ ಕಾರ್ಯದರ್ಶಿಯಾಗಿ ಕೆಪಿಸಿಎಲ್​ ಎಂಡಿ ಪೊನ್ನುರಾಜ್ ನೇಮಕ

ನೂತನ ಸಿಎಂ ಬೊಮ್ಮಾಯಿ ಅವರಿಗೆ ನೂತನ ಕಾರ್ಯದರ್ಶಿಯ ನೇಮಕವಾಗಿದೆ. ಕೆಪಿಸಿಎಲ್​ನ ಎಂಡಿಯಾಗಿರುವ ಪೊನ್ನುರಾಜ್ ಅವರಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ..

By

Published : Aug 1, 2021, 2:32 PM IST

ಕೆಪಿಸಿಎಲ್​ನ ಎಂಡಿ
ಕೆಪಿಸಿಎಲ್​ ಎಂಡಿ ಪೊನ್ನುರಾಜ್

ಬೆಂಗಳೂರು :ಐಎಎಸ್ ಅಧಿಕಾರಿ ಪೊನ್ನುರಾಜ್ ಅವರನ್ನು ಸಿಎಂ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಪೊನ್ನುರಾಜು.ವಿ ಕೆಪಿಸಿಎಲ್​ನ ಎಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅದರ ಜೊತೆಗೆ ಅವರಿಗೆ ಸಿಎಂ ಕಾರ್ಯದರ್ಶಿಯಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ.

ಈ‌ ಮೊದಲು ಸಿಎಂ ಕಾರ್ಯದರ್ಶಿಯಾಗಿದ್ದ ಸೆಲ್ವಕುಮಾರ್‌ ಎಸ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಸೆಲ್ವಕುಮಾರ್ ಅವರನ್ನ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ‌ ಮಾಡಲಾಗಿದೆ.

ABOUT THE AUTHOR

...view details