ಕರ್ನಾಟಕ

karnataka

ETV Bharat / state

ವಿಪ್​ ಜಾರಿಯಾದ್ರೂ ಡೋಂಟ್​ ಕೇರ್​... ಅಧಿವೇಶನ ಆರಂಭಕ್ಕೂ ಮುನ್ನ ವಿಮಾನವೇರಿದ ಮುನಿರತ್ನ

ವಿಪ್​ ಜಾರಿ ಮಾಡಿದ್ರೂ ಅಧಿವೇಶನಕ್ಕೆ ಹಾಜರಾಗದೇ ಕಾಂಗ್ರೆಸ್​ ಅತೃಪ್ತ ಶಾಸಕ ಮುನಿರತ್ನ ಬೆಂಗಳೂರಿನಿಂದ ಬೇರೆ ರಾಜ್ಯಕ್ಕೆ ಪ್ರಯಾಣ ಬೆಳೆಸಿದ್ದಾರೆ.

By

Published : Jul 12, 2019, 12:29 PM IST

ಅಧಿವೇಶನಕ್ಕೂ ಮುನ್ನ ನಗರದಿಂದ ಹೊರಟ ಅತೃಪ್ತ ಶಾಸಕ ಮುನಿರತ್ನ

ಬೆಂಗಳೂರು:ಅಧಿವೇಶನಕ್ಕೂ ಮುನ್ನ ಅತೃಪ್ತ ಕಾಂಗ್ರೆಸ್​ ಶಾಸಕ ಮುನಿರತ್ನ ಬೆಂಗಳೂರಿನಿಂದ ಹೊರ ರಾಜ್ಯಕ್ಕೆ ಹೊರಟಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಥಾಣದಿಂದ 12 ಗಂಟೆ ವಿಮಾನದಲ್ಲಿ ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ರು. ನಿನ್ನೆ ಸಂಜೆ ಸ್ಪೀಕರ್ ಭೇಟಿಯಾಗಲು ಹೈದರಾಬಾದ್​ನಿಂದ ಬೆಂಗಳೂರಿಗೆ ಬಂದಿದ್ದ ಶಾಸಕ ಮುನಿರತ್ನಗೆ ವಿಪ್ ಜಾರಿ ಮಾಡಿದ್ದರೂ ಅಧಿವೇಶನಕ್ಕೆ ಹಾಜರಾಗಿಲ್ಲ.

ಅಧಿವೇಶನಕ್ಕೂ ಮುನ್ನ ನಗರದಿಂದ ಹೊರಟ ಅತೃಪ್ತ ಶಾಸಕ ಮುನಿರತ್ನ

ಮುಂಬೈ ಅಥವಾ ಹೈದರಾಬಾದ್​​ಗೆ ಪ್ರಯಾಣ ಬೆಳೆಸಿರುವ ಸಾಧ್ಯತೆಯಿದೆ. ವಿಪ್ ಗೆ ಹೆದರದೇ ಕಾನೂನು ಹೋರಾಟ ನಡಸುತ್ತೇವೆ ಎಂದು ಹೇಳ್ತಾ ಇದ್ರು. ಇದೀಗ ಮುನಿರತ್ನ ಬೆಂಗಳೂರಿಂದ ಹೊರಟಿರುವುದರಿಂದ ಅತೃಪ್ತ ಶಾಸಕರು ಅಧಿವೇಶನಕ್ಕೆ ಹಾಜರಾಗುವುದು ಅನುಮಾನ ಮೂಡಿಸಿದೆ.

ABOUT THE AUTHOR

...view details